ಎಲ್ಲರಿಗೂ ನಮಸ್ಕಾರ ಇದೆ. ಅಕ್ಟೋಬರ್ ಹದಿನಾಲ್ಕ ನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ 24 ಗಂಟೆ ಒಳಗಾಗಿ ಭರ್ಜರಿ ದುಡ್ಡಿನ ಗಮನ ತಿರುಪತಿ ತಿಮ್ಮಪ್ಪನ ಕೃಪೆಯಿಂದ ಏಳು ರಾಶಿಯವರಿಗೆ 2000 ಮೂವತೈದು ರವರೆಗೂ ಗುರುಬಲ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.
ನೀವು ಹಣ ವನ್ನು ಗಳಿಸುವಿರಿ ಮತ್ತು ದೊಡ್ಡ ಉಳಿತಾಯ ವನ್ನು ಮಾಡುತ್ತೀರಾ. ಬಾಕಿ ಪಾವತಿ ಯನ್ನು ಪಡೆಯಲು ನಿಮಗೆ ಇದು ಅನುಕೂಲ. ವಾದ ಸಮಯ ವಾಗಿದೆ. ನಿಮ್ಮ ಸ್ಥಗಿತಗೊಂಡ ಯೋಜನೆಗಳು ಮತ್ತೆ ಪ್ರಾರಂಭವಾಗುತ್ತವೆ. ಉದ್ಯಮಿಗಳಿಗೆ ವಿಶೇಷ ಲಾಭ ವನ್ನು ನೀಡ ಲಿದೆ. ಅದಾಗ್ಯೂ ಈ ರಾಶಿಚಕ್ರ ಚಿಹ್ನೆಯ ಜನರು ಅಪಘಾತ ಗಳು ಅಥವಾ ಗಾಯಗಳ ಬಗ್ಗೆ ಜಾಗರೂಕರಾಗಿರ ಬೇಕು. ನಿಮ್ಮ ಆದಾಯ ಹೆಚ್ಚಾಗುತ್ತದೆ. ನೀವು ಬಹಳಷ್ಟು ಹಣ ವನ್ನು ಪಡೆಯ ಬಹುದು. ಇದ್ದಕ್ಕಿದ್ದಂತೆ ನೀವು ಎಲ್ಲಿಂದ ಲಾದರೂ ದೊಡ್ಡ ಮೊತ್ತ ವನ್ನು ಪಡೆಯ ಬಹುದು.
ಹಳೆಯ ಹೂಡಿಕೆಯಿಂದಲೂ ಲಾಭ ವಿದೆ. ನೀವು ಉದ್ಯೋಗದಲ್ಲಿ ದೊಡ್ಡ ಸ್ಥಾನ ವನ್ನು ಪಡೆಯುತ್ತೀರಾ? ನಿಮಗೆ ದೊಡ್ಡ ಅವಕಾಶ ಸಿಗ ಬಹುದು. ಕುಟುಂಬ ದಲ್ಲಿ ಸಂತೋಷದ ವಾತಾವರಣ ಇರುತ್ತ ದೆ. ಈ ಸಮಯ ವು ನಿಮಗೆ ಅದೃಷ್ಟ ವನ್ನು ತರ ಬಹುದು ಎಂದು ಹೇಳ ಬಹುದು. ಹಳೆಯ ಸಮಸ್ಯೆಗಳಿಂದ ಮುಕ್ತಿ ದೊರೆಯ ಲಿದೆ. ಅಂಟಿಕೊಂಡಿರುವ ಹಣ ವನ್ನು ಮರಳಿ ಪಡೆಯುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಧರ್ಮ, ಆಧ್ಯಾತ್ಮಿಕತೆ ಗೆ ಸಂಬಂಧಿಸಿದ ಜನರು ವಿಶೇಷ ಪ್ರಯೋಜನ ಗಳನ್ನು ಪಡೆಯುತ್ತಾರೆ. ನಿಮಗೆ ಉತ್ತಮ ಯಶಸ್ಸ ನ್ನು ನೀಡ ಲಿದೆ. ವ್ಯಾಪಾರಸ್ಥ ರು ದೊಡ್ಡ ಆರ್ಥಿಕ ಲಾಭ ವನ್ನು ಪಡೆಯುತ್ತಾರೆ.
ಹೊಸ ಉದ್ಯೋಗದ ಹುಡುಕಾಟ ಕೊನೆಗೊಳ್ಳುತ್ತದೆ. ಈ ರಾಶಿಯವರಿಗೆ ಆಹ್ಲಾದಕರ ದಿನ ವಾಗಿರುತ್ತದೆ. ಈ ರಾಶಿಯವರು ಇಂದು ತಮ್ಮ ಶತ್ರುಗಳ ವಿರುದ್ಧ ಜಯಿಸ ಲು ಸಾಧ್ಯವಾಗುತ್ತದೆ ಮತ್ತು ಅವರು ನಿಮಗೆ ಯಾವುದೇ ರೀತಿಯ ಹಾನಿ ಮಾಡಲು ವಿಫಲ ರಾಗುತ್ತಾರೆ. ಕಾನೂನು ವಿಷಯ ದಲ್ಲಿ ತೀರ್ಪು ನಿಮ್ಮ ಪರವಾಗಿ ಬರುವ ಸಾಧ್ಯತೆಯಿದೆ. ಕುಟುಂಬ ಸದಸ್ಯರ ಸಂತೋಷ ಹೆಚ್ಚಾಗುತ್ತದೆ ಮತ್ತು ತಾಯಿಯೊಂದಿಗಿನ ನಿಮ್ಮ ಸಂಬಂಧ ವು ಪ್ರೀತಿಯಿಂದ ತುಂಬಿರುತ್ತದೆ. ನೀವು ಪಾಲುದಾರಿಕೆ ಯಲ್ಲಿ ವ್ಯವಹಾರ ಮಾಡಲು ಬಯಸಿದರೆ ಇಂದು ಬಹಳ ಶುಭ ದಿನ ವಾಗಿರುತ್ತದೆ.
ನಿಮ್ಮ ಸಂಗಾತಿಯೊಂದಿಗೆ ಹೊಸ ಆಸ್ತಿ ಅಥವಾ ವಾಹನ ವನ್ನು ಖರೀದಿಸುವ ಬಯಕೆ ಈಡೇರುತ್ತದೆ. ಉದ್ಯೋಗಿಗಳು ಇಂದು ಅಧಿಕಾರಿಗಳಿಂದ ಬೆಂಬಲ ವನ್ನು ಪಡೆಯುತ್ತಾರೆ. ಇದು ಇವರ ಸ್ಥಾನ ಮತ್ತು ಪ್ರಭಾವ ವನ್ನು ಹೆಚ್ಚಿಸುತ್ತದೆ. ನೀವು ಇದ್ದಕ್ಕಿದ್ದಂತೆ ಹಳೆಯ ಸ್ನೇಹಿತನನ್ನು ಭೇಟಿಯಾಗುತ್ತೀರಾ ಮತ್ತು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೀರಾ? ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಸಿಂಹರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಧನ ಸ್ಸು ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ತಿರುಪತಿ ತಿಮ್ಮಪ್ಪ ಅಂತ ಕಾಮೆಂಟ್ ಮಾಡಿ.