ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಾಳೆ ಮಾರ್ಚ್ ಹತ್ತನೇ ತಾರೀಖು ಬಹಳ ಭಯಂಕರವಾಗಿರುವಂತಹ ಒಂದು ಶಿವರಾತ್ರಿ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಈ ಹೊಂದುವಾಸೆ ಮುಗಿದ ಕೂಡಲೇ ಬ ಜ ಯ ಆಗಿರುವಂತಹ ಧನಲಾಭ ಯಶಸ್ಸು ಕೀರ್ತಿ ದಯುತ್ತದೆ. ಇವರ ಮನೆ ಬಾಗಿಲಿಗೆ ಅದೃಷ್ಟ ಎನ್ನುವುದು ಹುಡುಕಿ ಬರುವ ಸಾಧ್ಯತೆ ಇದೆ.
ಹೌದು. ಈ ರಾಶಿಯವರು ಹಲವಾರು ದಿನಗಳಿಂದ ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿಯಿಲ್ಲ, ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ರಾಶಿಯವರಿಗೆ ಕಷ್ಟಗಳು, ನೋವುಗಳು ಸರ್ವೇ ಸಾಮಾನ್ಯವಾಗಿದ್ದರೂ ಸಹ ಎಲ್ಲವನ್ನು ಎದುರಿಸುವ ಧೈರ್ಯವನ್ನ ಭಗವಂತ ನೀಡಿರುತ್ತಾನೆ.
ಇದರಿಂದ ಇವರು ಯಾವುದೇ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೆ.ಒತ್ತಡದಿಂದ ಮುಕ್ತರಾಗುತ್ತಾರೆ. ಆರೋಗ್ಯದಲ್ಲಿ ಚೇತರಿಕೆನ್ನುವುದು ಕಂಡುಬರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ.ಇನ್ನು ಯಾರಿಗೆಲ್ಲ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಅವರಿಗೆ ಒಂದು ಅಮವಾಸ್ಯೆ ಮುಗಿದ ನಂತರ ಉತ್ತಮವಾದವರ 10 ಒಂದು ಸಿಗುವ ಸಾಧ್ಯತೆ ಇದೆ. ನೀವು ಇಷ್ಟಪಟ್ಟ ನಂತರ ತನ್ನ ಬಾಳ ಸಂಗಾತಿಯಾಗಿ ನೀವು ಪಡೆದುಕೊಳ್ಳಬಹುದು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸು ವಂತಹ ವಿದ್ಯಾರ್ಥಿಗಳಿಗೆ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಒಂದು ಭಯಂಕರವಾದ ಅಮವಾಸ್ಯೆ ಮುಗಿದ ನಂತರ ಪಡೆದುಕೊಳ್ಳುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ಕುಂಭ ರಾಶಿ, ಮೇಷ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ, ವೃಷಭ ರಾಶಿ, ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.