ಫೆಬ್ರವರಿ 9 ಭಯಂಕರ ಅಮಾವಾಸ್ಯೆಮುಗಿದ ನಂತರ 14 ವರ್ಷ 8 ರಾಶಿಯವರಿಗೆ ಗುರುಬಲ ಹೆಚ್ಚಲಿದೆ ಹಣ – ಸಂಪತ್ತು!

Written by Anand raj

Published on:

ಎಲ್ಲರಿಗೂ ನಮಸ್ಕಾರ ಫೆಬ್ರವರಿ ಒಂಬತ್ತನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ ನಂತರ 14 ವರ್ಷ ಎಂಟು ರಾಶಿಯವರಿಗೆ ಗುರು ಬಲ ಹೆಚ್ಚಾಗಲಿದೆ. ಹಣ ಸಂಪತ್ತು ಹೆಜ್ಜೆ ಹೆಜ್ಜೆಗೂ ವಿಜಯಮಾಲೆ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವ್ಯಾವು ಅಂತ ನೋಡೋಣ ಬನ್ನಿ.

ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರ ಈ ಅವಧಿಯು ಉದ್ಯಮಿಗಳಿಗೆ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ವ್ಯಾಪಾರವು ಮೊದಲಿಗಿಂತ ಉತ್ತಮವಾಗಿರುತ್ತದೆ. ವಿವಾಹಿತರು ವೈವಾಹಿಕ ಜೀವನ ಅದ್ಭುತವಾಗಿರುತ್ತದೆ. ಅಲ್ಲದೆ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ವೃತ್ತಿ ಜೀವನದಲ್ಲಿಯೂ ಪ್ರಗತಿಯ ಅವಕಾಶ ಇರುತ್ತೆ. ಅದೇ ಸಮಯದಲ್ಲಿ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನ ಪಡೆಯಬಹುದು. ನಿಮ್ಮ ಧೈರ್ಯ ಮತ್ತು ಶೌರ್ಯ ಕೂಡ ಹೆಚ್ಚಾಗುತ್ತೆ.

ಈ ಸಮಯದಲ್ಲಿ ನೀವು ಗೌರವ ಮತ್ತು ಪ್ರತಿಷ್ಠೆಯನ್ನ ಪಡೆಯಬಹುದು. ಅಲ್ಲದೆ ದೀರ್ಘಾವಧಿಯ ಬಾಕಿ ಇರುವ ಯೋಜನೆಗಳು ನನಸಾಗಲಿವೆ. ಏ ಕಾರಣದಿಂದಾಗಿ ನೀವು ಉನ್ನತ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತೀರ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯು ನೀವು ಸುಧಾರಣೆಯನ್ನ ಕಾಣ್ತೀರಾ. ಈ ಸಮಯದಲ್ಲಿ ಹೊಸ ಕಾರ್ಯಗಳಲ್ಲಿ ಯಶಸ್ಸನ್ನ ಪಡೆಯಬಹುದು.

ಈ ಸಮಯದಲ್ಲಿ ವಾಹನ ಮತ್ತು ಆಸ್ತಿಯನ್ನ ಸಹ ಖರೀದಿಸಬಹುದು. ಅಲ್ಲದೆ ಈ ಸಮಯದಲ್ಲಿ ನೀವು ಭೌತಿಕ ಆನಂದವನ ಪಡೆಯುತ್ತೀರಾ ಈ ಸಮಯವು ವಿದ್ಯಾರ್ಥಿಗಳಿಗೆ ಮಂಗಳಕರವಾಗಿರುತ್ತೆ ಅಂದರೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನ ಪಡೆಯಬಹುದು. ನೀವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನ ಪಡೆಯುತ್ತೀರ ನಿಮ್ಮ ಸಾಮಾಜಿಕ ಪ್ರತಿಷ್ಠೆಯು ಹೆಚ್ಚಳವನ್ನು ಸಹ ನೀವು ನೋಡ್ತೀರ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಬೆಂಬಲದೊಂದಿಗೆ ನಿಮ್ಮ ವೃತ್ತಿಜೀವನದಲ್ಲಿ ನೀವು ಎಲ್ಲಾ ಕಾರ್ಯಗಳನ್ನ ಚೆನ್ನಾಗಿ ಪೂರ್ಣಗೊಳಿಸಿದ್ದೀರ ಹಣಕಾಸಿನ ತೊಂದರೆಗಳು ಕ್ರಮೇಣ ಕೊನೆಗೊಳ್ಳಲು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿದೇಶ ಪ್ರಯಾಣದ ಸಾಧ್ಯತೆಯೂ ಇದೆ.

ಈ ರಾಶಿಯ ಜನರ ಆದಾಯ ಹೆಚ್ಚಾಗಬಹುದು. ಸ್ಪರ್ಧೆಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತೆ. ಸ್ನೇಹಿತನ ಸಹಾಯದಿಂದ ಜೀವನದಲ್ಲಿ ಬರುವ ತೊಂದರೆಗಳು ದೂರವಾಗಲು ಪ್ರಾರಂಭಿಸುತ್ತೆ. ಈ ರಾಶಿಯ ಜನರ ವರ್ಷಗಳಿಂದ ಸ್ಥಗಿತಗೊಂಡಿರುವ ಕೆಲಸವು ಈ ಸಮಯದಲ್ಲಿ ಪ್ರಾರಂಭಗೊಳ್ಳುತ್ತೆ. ಹಣ ಗಳಿಸುವ ಬಲವಾದ ಸಾಧ್ಯತೆಗಳಿವೆ. ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತೆ. ಶನಿಯ ಅಶುಭ ಪರಿಣಾಮದಿಂದಾಗಿ ವೃತ್ತಿ ಜೀವನದಲ್ಲಿ ಬಡ್ತಿಯ ಸಾಧ್ಯತೆಯೂ ಇದೆ.

ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನು ಪಡೆದಿರುವಂತಹ ರಾಶಿಗಳು ಯಾವ್ಯಾವುದು ಅಂದ್ರೆ ವೃಷಭ ರಾಶಿ, ಕಟಕ ರಾಶಿ, ಮೇಷ ರಾಶಿ, ಕನ್ಯಾ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ ಮತ್ತು ಧನಸ್ಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು ಓಂ ತಿರುಪತಿ ತಿಮ್ಮಪ್ಪ ಅಂತ ಕಮೆಂಟ್ ಮಾಡಿ.

Related Post

Leave a Comment