ಆಗಸ್ಟ್ 7 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ ರಾಜಯೋಗ!

Written by Anand raj

Published on:

ಆಗಸ್ಟ್ 7ನೇ ತಾರೀಕು ಬಹಳ ವಿಶೇಷವಾದಂತಹ ಶಕ್ತಿಶಾಲಿ ಸೋಮವಾರ. ಈ ಸೋಮವಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವರ ಕೃಪಾಕಟಾಕ್ಷ ಆಶೀರ್ವಾದ ಈ ರಾಶಿಯವರ ಮೇಲೆ ಬೀಳಲಿದೆ. ಈ ರಾಶಿಯವರು ಇಂದಿನಿಂದ ಅದೃಷ್ಟವನ್ನು ಪಡೆಯಲಿದ್ದಾರೆ.ಮಂಜುನಾಥ ಸ್ವಾಮಿಯ ಕೃಪೆಯಿಂದ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಈ ರಾಶಿಯವರಿಗೆ ಇದರಿಂದ ತುಂಬಾನೇ ಅದೃಷ್ಟ ದೊರೆಯುತ್ತದೆ.ಇಷ್ಟು ದಿನ ಕಷ್ಟಪಟ್ಟು ಎಲ್ಲಾ ಕೆಲಸಗಳಿಂದ ನಿವಾರಣೆ ಹೊಂದುತ್ತಿರ.ಇದುವರೆಗೂ ಅನುಭವಿಸಿದ ಸಮಸ್ಸೆ ದುಃಖ ಎಲ್ಲವು ಹೋಗುವಂತಹ ಸಮಯ ಇದಾಗಿದೆ.

ಉತ್ತಮ ಫಲಿತಾಂಶವನ್ನು ಪಡೆಯುತ್ತಿರಿ. ಈ ರಾಶಿಯವರಿಗೆ ಧನಲಾಭವಾಗುತ್ತದೆ.ಹೊಸ ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ಕಷ್ಟಗಳಿಂದ ಮುಕ್ತಿಯನ್ನು ಹೊಂದುತ್ತಿರ. ಅನಾರೋಗ್ಯದ ಸಮಸ್ಯೆಗಳು ದೂರ ಆಗುತ್ತವೆ.ಜೀವನದಲ್ಲಿ ಹೊಸ ಉತ್ಸಾಹವಿರುತ್ತದೆ.ಉತ್ತಮ ಫಲಗಳು ಸಿಗುತ್ತವೆ. ಮಂಗಳಕಾರ್ಯ ಮನೆಯಲ್ಲಿ ನಡೆಯುವ ಸಾಧ್ಯತೆಯಿದೆ. ಉತ್ತಮವಾದ ಹಣದ ಅರಿವು ಅರಿಯುತ್ತದೆ. ಮನೆಯಲ್ಲಿ ಸಮೃದ್ಧಿ ದೊರೆಯುತ್ತದೆ. ಮಕ್ಕಳು ಉತ್ತಮವಾದ ಉನ್ನತಿಯನ್ನು ಹೊಂದುತ್ತಾರೆ.

ಈ ರಾಶಿಯವರಿಗೆ ಮಂಜುನಾಥನ ಸಂಪೂರ್ಣ ಅನುಗ್ರಹವಿದೆ.ಮಂಜುನಾಥನ ಅನುಗ್ರಹವಿದ್ದರೆ ತಿರುಕನು ಕೂಡ ಕುಬೇರನಾಗುತ್ತಾನೆ. ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುದೆಂದರೆ ಮಿಥುನ ರಾಶಿ ಧನಸ್ಸು ರಾಶಿ ತುಲಾ ರಾಶಿ ಮಕರ ರಾಶಿ ವೃಶ್ಚಿಕ ರಾಶಿ ಮತ್ತು ಮೇಷ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಮಂಜುನಾಥ ಸ್ವಾಮಿ ಎಂದು ಕಮೆಂಟ್ ಮಾಡಿ.

Related Post

Leave a Comment