30 ವರ್ಷದ ನಂತರ ಈ ನಾಲ್ಕು ರಾಶಿಯವರಿಗೆ ರಾಜಯೋಗ ಬರಲಿದೆ!

Written by Anand raj

Published on:

ಕೆಲವರಿಗೆ ಜೀವನದಲ್ಲಿ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆಯೇ ಯೋಗ ಇರುತ್ತದೆ ಎಲ್ಲರಿಗೂ ಸಹ ಅದೃಷ್ಟ ಇರುವುದು ಇಲ್ಲ ಕೆಲವರಿಗೆ ಅಥವಾ ಕೆಲವು ರಾಶಿಯವರಿಗೆ ರಾಶಿಚಕ್ರದಲ್ಲಿ ಬದಲಾವಣೆ ಕಂಡು ಬಂದಾಗ ಅದೃಷ್ಟ ಬಂದು ಒದಗಿ ಬರುತ್ತದೆ ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಯೋಗಗಳು ಇದ್ದಾಗ ಮಾತ್ರ ಜೀವನದಲ್ಲಿ ಎಲ್ಲ ಕೆಲಸಗಳಲ್ಲೂ ಸಹ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಧನ ವೃದ್ದಿ ಅಥವಾ ಹಣದ ಹರಿವು ಕಂಡು ಬರುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಅನೇಕ ಜನರಿಗೆ ಒಳ್ಳೆಯ ಯೋಗಗಳು ಇಲ್ಲದೆ ಇದ್ದಾಗ ಎಷ್ಟೇ ಕೆಲಸ ಕಾರ್ಯ ಹಾಗೂ ಎಷ್ಟೇ ಶ್ರಮ ವಹಿಸಿದರು ಸಹ ಯಶಸ್ಸು ಕಂಡು ಬರುವುದು ಇಲ್ಲ .ರಾಜಯೋಗ ಇದ್ದಾಗ ಮಾತ್ರ ಜೀವನದಲ್ಲಿ ಧನ ಸಂಪತ್ತು ಎಲ್ಲ ಧನ ಕನಕಗಳು ಲಭಿಸುತ್ತದೆ ಎಲ್ಲರಿಗೂ ಸಹ ಇಂತಹ ಯೋಗಗಳು ಇರುವುದು ಇಲ್ಲ ಒಳ್ಳೆಯ ಯೋಗಗಳು ಇದ್ದರೆ ಭಿಕ್ಷುಕನು ಸಹ ಕುಬೇರನಾಗಬಹುದು ಹಾಗೆಯೇ ಒಳ್ಳೆಯ ಯೋಗ ಇಲ್ಲದೆ ಇದ್ದಾಗ ಕುಬೇರನು ಸಹ ಭಿಕ್ಷುಕನಾಗಬಹುದು ಹೀಗೆ ಯೋಗ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ ನಾವು ಈ ಲೇಖನದ ಮೂಲಕ ಮೂವತ್ತು ವರ್ಷಗಳ ಬಳಿಕ ಎರಡು ಸಾವಿರದ ಇಪ್ಪತ್ಮೂರರಲ್ಲಿ ರಾಜಯೋಗ ಪಡೆದುಕೊಂಡ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಯೋಗ ರಾಜಯೋಗ ಅಖಂಡ ರಾಜಯೋಗ ಧನಸಂಪತ್ತು ಯೋಗ ಇವೆಲ್ಲವೂ ಸಹ ಮನುಷ್ಯ ಹುಟ್ಟುತ್ತಲೇ ತನ್ನ ಹಣೆ ಬರಹದಲ್ಲಿ ಅಥವಾ ವ್ಯಕ್ತಿಯ ಯೋಗದಲ್ಲಿ ಇದ್ದರೆ ಮಾತ್ರ ಜಯಶಾಲಿ ಸಂವೃದ್ದಿ ಗಣ್ಯ ಸ್ಥಾನವನ್ನು ಹೊಂದುತ್ತಾನೆ ಗ್ರಹಚಾರ ಗೋಚರ ಫಲಗಳಲ್ಲಿ ಗ್ರಹಗಳ ಬದಲಾವಣೆಯಿಂದ ಸಹ ಭಿಕ್ಷುಕರು ಸಹ ಕುಬೇರನಾಗ ಬಹುದು ಹಾಗೆಯೇ ಕುಬೇರನು ಸಹ ಕುಬೇರನಾಗ ಬಹುದು ಮೂವತ್ತು ವರ್ಷದ ಬಳಿಕ ಮಕರ ರಾಶಿಗೆ ಶುಕ್ರ ಹಾಗೂ ಬುಧನ ಸಂಯೋಗ ಆಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಹಾಗೆಯೇ ವೃಷಭ ರಾಶಿ ವೃಶ್ಚಿಕ ರಾಶಿ ಸಿಂಹ ರಾಶಿ ಕುಂಭ ರಾಶಿ ಇವು ನಾಲ್ಕು ರಾಶಿಯವರಿಗೆ ರಾಜಯೋಗ ಇರುತ್ತದೆ .ಕರ್ಮ ಫಲದಾಯಕನಾಗಿ ಇರುವ ಶನಿ ಜೊತೆಗೆ ಶುಕ್ರನು ಗ್ರಹ ಸಂಯೋಗ ಮಾಡುತ್ತಾನೆ ಹಾಗೆಯೇ ವೃಷಭ ರಾಶಿಯ ಜನರಲ್ಲಿ ಲಗ್ನ ಸಂವೃದ್ದಿ ಅಲ್ಲಿ ಪರಿವರ್ತನೆ ಆಗುತ್ತದೆ ವೃಷಭ ಲಗ್ನದವರಿಗೆ ರಾಜಯೋಗ ಕಂಡು ಬರುತ್ತದೆ ಹಾಗೆಯೇ ವೃಷಭ ಲಗ್ನದವರಿಗೆ ಸಹ ರಾಜಯೋಗ ಕಂಡು ಬರುತ್ತದೆ ಅಧಿಕ ಸಂತಾನ ಫಲದಿಂದ ಸಹ ರಾಜಯೋಗ ಕಂಡು ಬರುತ್ತದೆ ಅಧಿಕ ಧನ ಸಂಪತ್ತಿನಿಂದ ಸಹ ರಾಜಯೋಗ ಕಂಡು ಬರುತ್ತದೆ ಅಧಿಕ ಬಂಧುಗಳ ಸಂಪತ್ತಿನಿಂದ ಸಹ ರಾಜಯೋಗ ಕಂಡು ಬರುತ್ತದೆ ವೃಷಭ ರಾಶಿಯವರಿಗೆ ಈ ರಾಜಯೋಗದಿಂದ ತಮ್ಮ ವೃತ್ತಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.

ವೃಷಭ ರಾಶಿ ಹಾಗೂ ವೃಷಭ ಲಗ್ನದವರಿಗೆ ರಾಜಯೋಗದಿಂದ ವೃತ್ತಿ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ವೃಷಭ ರಾಶಿಯಲ್ಲಿ ಶುಕ್ರ ಅಧಿಪತಿ ಆಗಿ ಇರುತ್ತಾನೆ ಶುಕ್ರನ ಪ್ರಭಾವಿತ ಅಂಶಗಳು ಹೆಚ್ಚಾಗಿ ಇರುತ್ತದೆ ಚಿತ್ರರಂಗದಲ್ಲಿ ಇರುವ ವೃಷಭ ರಾಶಿಯವರಿಗೆ ಅತ್ಯುತ್ತಮ ಧನ ಲಾಭ ಕಂಡು ಬರುತ್ತದೆ ಸಕಲ ಸಂವೃದ್ದಿ ಯೋಗ ಪ್ರವಾಸ ವಿದೇಶೀಯ ಸ್ಥಾನಮಾನ ಸಿಗುತ್ತದೆ ರಾಜಕೀಯದಲ್ಲಿ ಇರುವರು ಹಾಗೂ ಹೊಸದಾಗಿ ರಾಜಕೀಯ ಪ್ರವೇಶ ಮಾಡುವರಿಗೆ ಉನ್ನತ ಹೆಸರು ಮಾಡುತ್ತಾರೆ ಉತ್ತಮವಾದ ಯೋಗ ಇರುತ್ತದೆ.

ಜೀವನದಲ್ಲಿ ಪರಿವರ್ತನೆ ಕಂಡು ಬರುತ್ತದೆ ಹಾಗೆಯೇ ಬಿಸ್ನೆಸ್ ಮಾಡುವರಿಗೆ ದೊಡ್ಡ ಮಟ್ಟದಲ್ಲಿ ಬದಲಾವಣೆ ಕಂಡು ಬರುತ್ತದೆ .ಅಧಿಕ ಧನ ಸಂಪತ್ತು ಲಭಿಸುತ್ತದೆ ಪತ್ನಿಯ ಮನೆಯ ಕಡೆಯಿಂದ ಬರುವ ಧನ ಸಂಪತ್ತು ಸಿಗುವ ಸಾಧ್ಯತೆ ಇರುತ್ತದೆ ಈ ರಾಶಿಯವರು ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುತ್ತಾರೆ ಇವರು ಸಹ ಹೆಚ್ಚಿನ ಮಾಡುತ್ತಾರೆ ಈ ನಾಲ್ಕು ರಾಶಿಯವರಿಗೆ ಜುಲೈ ವರೆಗೆ ಇರುತ್ತದೆ ಹಾಗೆಯೇ ಬೇರೆಯವರಿಗೆ ಕೊಟ್ಟು ಕಳೆದುಕೊಂಡ ಹಣ ಸಂಪತ್ತು ಎಲ್ಲವು ಸಹ ಸಿಗುತ್ತದೆ.

ಶುಕ್ರನ ಅನುಗ್ರಹ ಚೆನ್ನಾಗಿ ಇರುತ್ತದೆ ಹಾಗಾಗಿ ಲಕ್ಷ್ಮಿಗೆ ಸಂಭಂದಪಟ್ಟ ಪೂಜಾ ವಿಧಿವಿಧಾನವನ್ನು ಮಾಡಬೇಕು ಹಾಗೆಯೇ ಲಕ್ಮಿ ನಾರಾಯಣ ಹೃದಯ ಪಾರಾಯಣ ಮಾಡುವುದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಈ ನಾಲ್ಕು ರಾಶಿಗಳಿಗೆ ಒಳ್ಳೆಯ ಯೋಗ ಇರುತ್ತದೆ ಇದರಿಂದ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ.

Related Post

Leave a Comment