24 ಫೆಬ್ರುವರಿ ಭಾರತ ಹುಣ್ಣಿಮೆ 1 ಮುಷ್ಟಿ ಉಪ್ಪು ಗುಪ್ತವಾಗಿ ಇಲ್ಲಿ ಎಸೆದುಬಿಡಿ ದರಿದ್ರ ದೂರ ಆಗುತ್ತದೆ

Written by Anand raj

Published on:

ಸ್ನೇಹಿತರೆ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ತುಂಬಾ ವಿಶೇಷವಾದ ಮಹತ್ವನ್ನ ಕೊಟ್ಟಿದ್ದಾರೆ. ಈ ಬಾರಿ ಇರುವಂತ ಭಾರತ ಹುಣ್ಣಿಮೆ ಯುವ 24 ಫೆಬ್ರವರಿ 2024 ಶನಿವಾರದ ದಿನ ಇದೆ. ಶನಿವಾರ ಹುಣ್ಣಿಮೆ ಬಂದಿರುವ ಕಾರಣ ಇದರ ವಿಶೇಷತೆ ಇನ್ನಷ್ಟು ಹೆಚ್ಚಾಗುತ್ತದೆ. ಈ ದಿನ ಶನಿ ದೇವರ ಕೃಪೆಯನ್ನು ಪಡೆದುಕೊಳ್ಳಲು ವಿಶೇಷವಾದ ಸಹಯೋಗವು ಕೂಡ ಇರುತ್ತದೆ. ಧಾರ್ಮಿಕ ಮಾಹಿತಿಯ ಅನುಸಾರವಾಗಿಯೇ ಭಾರತ ಹುಣ್ಣಿಮೆಯ ದಿನ ಪವಿತ್ರವಾದ ನದಿಗಳಲ್ಲಿ ಸ್ನಾನ ಮಾಡಲಾಗುತ್ತದೆ ಮತ್ತು ಕೆಲವರು ವ್ರತ ಕೂಡ ಮಾಡ್ತಾರೆ. ರಾತ್ರಿ ಚಂದ್ರ ದೇವರು ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಸಹ ಮಾಡ್ತಾರೆ. ಇವುಗಳಷ್ಟೇ ಅಲ್ಲದೆ ತಾಯಿ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆಯಲು ತುಳಸಿ ಗಿಡಕ್ಕೆ ಖಂಡಿತವಾಗಿ ಜಲವನ್ನು ಅರ್ಪಿಸಿ ಸಾಯಂಕಾಲ ದೀಪವನ್ನು ಹಚ್ಚಿರಿ ಹಾಗು ಮಹತ್ವಪೂರ್ಣವಾದ ಉಪಾಯಗಳನ್ನು ಸಹ ಮಾಡಿರಿ. ಇವುಗಳ ಬಗ್ಗೆ ಈ ಗಿಡದಲ್ಲಿ ವಿಸ್ತಾರವಾಗಿ ತಿಳಿಸ್ತೀವಿ.

ಹುಣ್ಣಿಮೆ ತಿಥಿ ಯ ಆರಂಭವ 23 ಫೆಬ್ರವರಿ ಮಧ್ಯಾಹ್ನ 3:00 ಘಂಟೆ ಮೂವತ್ತನಾಲ್ಕು ನಿಮಿಷಕ್ಕೆ ಶುರುವಾಗಿ 24 ಫೆಬ್ರವರಿ ಸಾಯಂಕಾಲ 6 ಗಂಟೆ ಒಂದು ನಿಮಿಷಕ್ಕೆ ಇದರ ಮುಕ್ತಾಯ ಆಗುತ್ತದೆ. ಭಾರತ ಹುಣ್ಣಿಮೆಯ ದಿನ ತಾಯಿ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆದುಕೊಳ್ಳುವ ಮತ್ತು ನನ್ನ ಸಂಪತ್ತಿನ ಪ್ರಾಪ್ತಿಗೋಸ್ಕರ ನೀವು ಉಪ್ಪಿನ ಮಹತ್ವ ಪೂರ್ಣವಾದ ಉಪಾಯವನ್ನ ಖಂಡಿತವಾಗಿ ಮಾಡಿರಿ. ಉಪ್ಪಿನ ಉಪಾಯದಿಂದ ಮನೆಯ ಸಂಪೂರ್ಣ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಇಡೀ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವಾಸ ಆಗುತ್ತದೆ. ಸ್ನೇಹಿತರೆ ನಮ್ಮ ಜೀವನದಲ್ಲಿ ಉಪ್ಪಿಗೆ ತುಂಬಾ ವಿಶೇಷವಾದ ಮಹತ್ವ ಇದೆ.

ಇದೇ ರೀತಿಯಾಗಿ ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದಲ್ಲಿಯೂ ಉಪ್ಪಿಗೆ ತುಂಬಾ ವಿಶೇಷವಾದ ಮಹತ್ವನ್ನ ಕೊಟ್ಟಿದ್ದಾರೆ. ಉಪ್ಪಿಗೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಎರಡೂ ರೀತಿಯಲ್ಲಿ ಮಹತ್ವ ಇದೆ ಅಂದ್ರೆ ನೀವು ಜೀವನದಲ್ಲಿ ಉಪ್ಪಿನ ಬಳಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿಕೊಂಡರೆ ಪವಾಡದ ರೀತಿ ಇದರ ಲಾಭಗಳನ್ನು ನೀವು ಕಾಣಬಹುದು. ಜ್ಯೋತಿಷ್ಯದ ಅನುಸಾರವಾಗಿ ಉಪ್ಪಿನ ಬಳಕೆಯಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಇವು ರಾಹು ಕೇತುವಿನ ಅಶುಭ ಪ್ರಭಾವನ್ನ ದೂರ ಮಾಡುತ್ತವೆ. ಉಪ್ಪಿನ ಒಳಗಡೆ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಂಡು ನಾಶ ಮಾಡುವಂತಹ ಅದ್ಭುತವಾದ ಶಕ್ತಿ ಇದೆ.

ವಿಜ್ಞಾನಿಗಳ ಅನುಸಾರವಾಗಿ ಉಪ್ಪಿನ ಒಳಗಡೆ ಕೆಲವು ಯಾವ ರೀತಿಯ ತತ್ವಗಳು ಇವೆ ಅಂದ್ರೆ ಇದು ನೆಗೆಟಿವ್ ಶಕ್ತಿಗಳನ್ನ ತನ್ನೊಳಗೆ ಎಳೆದುಕೊಂಡು ನಾಶ ಮಾಡುತ್ತವೆ ಮತ್ತು ಪಾಸಿಟಿವ್ ಅಂದ್ರೆ ಒಳ್ಳೆಯ ಶಕ್ತಿಯನ್ನ ರಿಲ್ಯಾಕ್ಸ್ ಮಾಡುತ್ತವೆ. ಇದರಿಂದ ನಿಮ್ಮ ಮನೆಯ ವಾತಾವರಣ ಕ್ಲೀನ್ ಆಗಿ ಇರುತ್ತದೆ. ಸ್ನೇಹಿತರೆ ಎಲ್ಲ ಗ್ರಹ ನಕ್ಷತ್ರಗಳ ಅಂತ ಪ್ರತಿಯೊಬ್ಬ ಮನುಷ್ಯರ ಮೇಲೆ ತಮ್ಮ ಪ್ರಭಾವವನ್ನು ಹಾಕುತ್ತವೆ ಅಷ್ಟೇ ಲೋ ಇಲ್ಲ ಎಂದು ಉಪ್ಪಿಗೆ ಸಂಬಂಧಪಟ್ಟ ಹಲವಾರು ಉಪಾಯಗಳನ್ನ ತಿಳಿಸಿದ್ದಾರೆ. ಇವುಗಳ ಮೂಲಕ ನೀವು ಗ್ರಹಗಳನ್ನ ಶಾಂತ ಮತ್ತು ಶಕ್ತಿಶಾಲಿಯನ್ನಾಗಿಸಬಹುದು.

ಅಂದ್ರೆ ಎಲ್ಲಾ ಗ್ರಹಗಳು ನಿಮಗೆ ಶುಭಫಲವನ್ನು ಕೊಟ್ಟರೆ ನಿಮಗೆ ಜಗತ್ತಿನಲ್ಲಿರುವ ಎಲ್ಲ ಸುಖಗಳು ಸಿಗುತ್ತವೆ ಮತ್ತು ಮಾನಸಿಕ ನೆಮ್ಮದಿ ಕೂಡ ಇರುತ್ತದೆ. ನಿದ್ರೆ ಕೆಲವು ಜನರಿಗಂತೂ ಭೌತಿಕ ಸುಖವಂತ ಸಿಗುತ್ತದೆ. ಆದರೆ ಅವರಿಗೆ ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಇದರಿಂದ ಅವರು ಯಾವತ್ತಿಗೂ ನಿರಾಶರಾಗಿ ತೂಕದಲ್ಲಿ ಇರುತ್ತಾರೆ. ಇನ್ನೊಂದೆಡೆ ಕೆಲವು ಜನರು ಎಷ್ಟೇ ಕಷ್ಟಪಟ್ಟ ಇರುವ ಹಣ ಕಾಸಿನಲ್ಲಿ ವೃದ್ಧಿ ಕಾಣುವುದಿಲ್ಲ. ಇಂಥ ಎಲ್ಲ ಸಮಸ್ಯೆಗಳಿಗೂ ಬಂದ್ ಅಸಮಾಧಾನವನ್ನ ಉಪ್ಪು ಕೊಡುತ್ತದೆ.

ಇಲ್ಲಿ ಕೇವಲ ನೀವು ಉಪ್ಪಿಗೆ ಸಂಬಂಧಪಟ್ಟ ಜ್ಯೋತಿಷ್ಯ ಉಪಾಯಗಳನ್ನು ಮಾಡಬೇಕಷ್ಟೇ. ಈ ಉಪಾಯಗಳನ್ನು ಮಾಡುತ್ತಿದ್ದಂತೆ ಜೀವನದಲ್ಲಿ ಒಳ್ಳೆಯ ಸಕಾರಾತ್ಮಕ ಬದಲಾವಣೆಗಳನ್ನ ಖಂಡಿತವಾಗಿ ಕಾಣ್ತೀರಾ. ಒಂದು ಚಿಟಿಕೆಯಷ್ಟು ಉಪ್ಪಿನಲ್ಲಿ ನಿಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿ ಇರುತ್ತದೆ. ನಿಮ್ಮ ಜೀವನದಲ್ಲಿನ ಸಂಪೂರ್ಣ ನೆಗೆಟಿವ್ ಶಕ್ತಿಗಳನ್ನು ಎಳೆದುಕೊಂಡು ನಾಶ ಮಾಡಿ ನಿಮ್ಮ ಜೀವನ ಒಳ್ಳೆಯ ಶಕ್ತಿಗಳಿಂದ ತುಂಬುತ್ತದೆ. ಹಾಗಾದ್ರೆ ಬನ್ನಿ ಉಪ್ಪಿಗೆ ಸಂಬಂಧಪಟ್ಟ ಮಹತ್ವಪೂರ್ಣವಾದ ಜ್ಯೋತಿಷ್ಯ ಉಪಾಯಗಳನ್ನು ತಿಳಿದುಕೊಳ್ಳೋಣ.

ಉಪ್ಪಿನಲ್ಲಿ ನಾಲ್ಕು ವಿಧಗಳು ಇವೆ. ಇದನ್ನು ಒಪ್ಪುವ ಕಪ್ಪು ಕಲ್ಲು ಮತ್ತು ಸಾಧಾರಣವಾದ ಒಂದು ತಂತ್ರಮಂತ್ರಗಳಲ್ಲಿ ಮನೆಯ ಸಮಸ್ಯೆಗಳನ್ನ ದೂರ ಮಾಡಲಿ.

ಕಪ್ಪು ಉಪ್ಪು ಅಥವಾ ಕಲ್ಲುಪ್ಪಿನ ಪ್ರಯೋಗವನ್ನು ಮಾಡಲಾಗುತ್ತದೆ. ಒಂದು ತುಂಬಾ ಇಂಪೋರ್ಟೆಂಟ್ ಆಗಿರುವ ಮಾತನ್ನ ಎಲ್ಲರೂ ನೆನಪಿಟ್ಟುಕೊಳ್ಳಿ. ಯಾವ ಮನೆಯಲ್ಲಿ ನಿಮ್ಮ ಶತ್ರುಗಳು ಇರ್ತಾರೆ ಅಂತ ಮನೆಯಲ್ಲಿನ ಉಪ್ಪನ್ನು ತಿನ್ನಬಾರದಲ್ಲಿರುವಂತಹ ಸಿಹಿಯನ್ನ ತಿನ್ನಬಹುದು. ಆದರೆ ಉಪ್ಪಿನ ಪದಾರ್ಥವನ್ನು ತಿನ್ನಬಾರದ ಇಲ್ಲವಾದರೆ ನಿಮ್ಮ ಜೀವ ನಗುವ ಅವರ ರೀತಿಯ ಆಗುತ್ತದೆ. ಒತ್ತಾಯದಲ್ಲೂ ಸಹ ಬೇರೆಯವರ ಮನೆ ಓಪನ್ನ್ನು ತಿನ್ನಬಾರದು. ಬೇರೆಯವರ ಬಳಿ ಉಪ್ಪನ್ನುದರೆ ಆಗುವಂತಹ ಪಡೆಯಬಾರದ ಇಲ್ಲವಾದರೆ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬಹುದು.

ಯಾರ ಮನೆಯಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಹೊಂದಿದ ಜನರು ಉತ್ತರ ಅಂತ ಮನೆಯ ಉತ್ಪನ್ನ ತಿನ್ನಬೇಕು ಅಂತ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಯಾವತ್ತಿಗೂ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ಯಾವತ್ತಿಗೂ ಉಪ್ಪಿನ ಪ್ಯಾಕೆಟ್ ಆಗಲಿ, ಉತ್ಪನ್ನ ನೇರವಾಗಿ ನೀವು ಬೇರೆಯವರ ಕೈಗೆ ಕೊಡಬಾರದು ಅಂದ್ರೆ ಈ ತಪ್ಪನ್ನು ಮಾಡಿದರೆ ಆ ವ್ಯಕ್ತಿಯೊಂದಿಗೆ ನಿಮ್ಮ ಜಗಳ ಆಗಬಹುದು. ಇದ್ದರೆ ದರಿದ್ರತೆಯನ್ನ ದೂರ ಮಾಡಲು ಶಾಸ್ತ್ರದಲ್ಲಿ ಎಲ್ಲಕ್ಕಿಂತ ಸರಳ ಉಪಾಯವನ್ನು ತಿಳಿಸಿದ್ದಾರೆ. ವಾರದಲ್ಲಿ ಒಂದು ಬಾರಿಯಾದ್ರೂ ನೆಲ ಬರುವಂತಹ ನೀರಿನಲ್ಲಿಯೇ ಕಲ್ಲು ಉಪ್ಪನ್ನ ಸೇರಿಸಿ ನೆಲವನ್ನು ಒರೆಸಿರಿ.

ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ನಷ್ಟ ಆಗುತ್ತದೆ. ಒಂದು ವೇಳೆ ಕಲ್ಲುಪ್ಪು ಇಲ್ಲಾ ಅಂದ್ರೆ ಸಾಧಾರಣವಾದ ಉತ್ಪನ್ನ ಬಳಸಬಹುದು. ಇದರಿಂದ ವಾತಾವರಣ ಶುದ್ದಿಯಾಗುತ್ತದೆ. ತಾಯಿ ಲಕ್ಷ್ಮಿದೇವಿಯ ವಾಸ ಮನೆಯಲ್ಲಿ ಯಾವತ್ತಿಗೂ ಇರುತ್ತದೆ. ಅಂದರೆ ಮನೆಯಲ್ಲಿ ಹಣಕಾಸಿನ ಆಗಮನ ನಿರಂತರವಾಗಿರಲಿ ಅಂತ ನೀವು ಇಷ್ಟ ಪಡ್ತಾ ಇದ್ರೆ ಇದಕ್ಕಾಗಿ ಒಂದು ಗಾಜಿನ ಗ್ಲಾಸ್ನಲ್ಲಿ ಸ್ವಲ್ಪ ನೀರು ಒಂದು ಚಿಟಿಕೆಯಷ್ಟು ಉಪ್ಪನ್ನು ಹಾಕಿ. ಇದನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇಟ್ಟುಬಿಡಿ. ಇದರ ಹಿಂದೆ ಒಂದು ಕೆಂಪು ಬಣ್ಣದ ಲೈಟ್ ಅನ್ನು ಹಚ್ಚಿರಿ ಈ ರೀತಿ ಮಾಡೋದ್ರಿಂದ ಮನೇಲಿ ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುತ್ತೀರಿ.

ಹಣಕಾಸಿನಲ್ಲಿ ವೃದ್ಧಿ ಕೂಡ ಆಗುತ್ತದೆ. ಯಾವಾಗ ಈ ನೀರು ಒಣಗಿಹೋಗುತ್ತದೆ? ಗ್ಲಾಸನ್ನು ಸ್ವಚ್ಛಗೊಳಿಸಿ ಮರಳಿ ಅದರಲ್ಲಿ ನೀರು ಹಾಕಿ ಉಪ್ಪನ್ನು ಹಾಕಿ ಬಿಟ್ಟುಬಿಡಿ. ಅಂದರೆ ನಿಮ್ಮ ಮನೆಯಲ್ಲಿರುವಂತಹ ಮಕ್ಕಳಿಗೆ ಯಾವುದಾದರೂ ಕೆಟ್ಟ ದೃಷ್ಟಿ ಅಂಟಿಕೊಂಡಿದ್ದರೆ ಅಂದು ಚಿಟಿಕೆಯಷ್ಟು ಉಪ್ಪನ್ನು ತೆಗೆದುಕೊಂಡು ಅವರ ತಲೆ ಮೇಲಿಂದ ಏಳು ಬಾರಿ ಅಳಿಸಿ ತೆಗೆದು ಉಪ್ಪನ್ನು ನೀರಿನಲ್ಲಿ ಹರಿಬಿಡಬೇಕು. ನೀವು ನಲ್ಲಿಯ ನೀರಿನಲ್ಲೂ ಸಹ ಇದನ್ನ ಬಿಡಬಹುದು. ಇದರಿಂದ ಕೆಟ್ಟ ದೃಷ್ಟಿ ದೋಷ ದೂರಾಗುತ್ತದೆ.

ನಿಮ್ಮ ಮೇಲೆ ಒಂದು ವೇಳೆ ಯಾವುದಾದರೂ ಕೆಟ್ಟ ದೃಷ್ಟಿ ಅಂಟಿಕೊಂಡಿದೆ ಅಂತ ನಿಮಗೆ ಅನಿಸ್ತಾ ಇದ್ರೆ ನೀವು ಒಂದು ಮುಷ್ಟಿಯಷ್ಟು ಸಾಧಾರಣವಾದ ಉತ್ಪನ್ನ ತೆಗೆದುಕೊಂಡು ಸಾಯಂಕಾಲ ನಿಮ್ಮ ತಲೆ ಮೇಲಿಂದ ಮೂರು ಬಾರಿ ಬಳಸಿ ತೆಗೆಯಿರಿ. ಇದನ್ನು ಮನೆಯ ಮುಖ್ಯ ದ್ವಾರದಿಂದ ಆಚೆ ಎಸೆದುಬಿಡಿ. ಈ ರೀತಿಯಾಗಿ ನಿರಂತರವಾಗಿ ಮೂರು ದಿನಗಳ ಕಾಲ ಮಾಡಿ ಇದರಿಂದ ದೋಷ ನಾಶ ಆಗುತ್ತದೆ. ಒಂದೇ ಮನೆಯಲ್ಲಿ ಯಾರಾದರೂ ಅನಾರೋಗ್ಯದಲ್ಲಿದ್ದಾರೆ. ಅವರ ತಲೆಯನ್ನು ಪೂರ್ವ ದಿಕ್ಕಿನಲ್ಲಿ ಇಟ್ಟುಬಿಡಿ. ಅವರು ಮಲಗಿದ ಸಮಯದಲ್ಲಿ ಒಂದು ಬಟ್ಟಲಲ್ಲಿ ಕಲ್ಲುಪ್ಪಿನ ಕೆಲವು ತುಂಡುಗಳನ್ನು ಇಟ್ಟುಬಿಡಿ. ಒಂದು ವಾರದ ನಂತರ ಮರಳಿ ಅದನ್ನ ಬದಲಾಯಿಸಿರಿ ನಿಧಾನವಾಗಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತದೆ.

ಸ್ನೇಹಿತರೆ ಒಂದು ವೇಳೆ ನೀವೇನಾದರು ಗಾಜಿನ ಪಾತ್ರೆಗಳಲ್ಲಿ ಉಪ ನೈಟ್ರೆ ನಿಮ್ಮ ಜೀವನದಲ್ಲಿ ರಾಹು ಕೇತುವಿನ ನಕಾರಾತ್ಮಕ ಪ್ರಭಾವ ಬೀರುವುದಿಲ್ಲ. ಮನೇಲೆ ಯಾವತ್ತಿಗೂ ಉತ್ಪನ್ನ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಇಡಬಾರದು. ಇಲ್ಲವಾದರೆ ರಾಹುಲ್ ಗೆ ಸಂಬಂಧಪಟ್ಟಂತಹ ದೋಷಗಳು ಉಂಟಾಗಬಹುದು. ಸ್ಟೀಲ್ ಪಾತ್ರೆಗಳು ಸಹ ಉಪನಾಯಕಬಾರದು ಅಂದ್ರೆ ನೀವು ಗಾಜಿನ ಗ್ಲಾಸ್ನಲ್ಲಿ ಆಗಲಿ ಅಥವಾ ಗಾಜಿನ ಬಟ್ಟಲಿನಲ್ಲಿ ಉಪ್ಪನ್ನ ತುಂಬಿ ಬಾತ್‌ರೂಮ್ ಅಥವಾ ಟಾಯ್ಲೆಟ್ ನಲ್ಲಿ ಇಟ್ಟರೆ ಅಲ್ಲಿ ಇರುವಂತ ಎಲ್ಲ ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತದೆ.

ಒಂದು ಮಾತನ್ನ ಗಮನದಲ್ಲಿಟ್ಟುಕೊಳ್ಳಿಗೆ ರಾತ್ರಿ ಸಮಯ ಯಾವ ಟ್ಯಾಬ್ಲೆಟ್ ಆಗಲಿ ಬಾತ್ ರೂಮ್ ನ ದ್ವಾರಗಳನ್ನೂ ತೆರೆದು ಇಡಬಾರದು. ಇಲ್ಲವಾದರೆ ಅಲ್ಲಿ ಇರುವಂತ ನಕಾರಾತ್ಮಕ ಶಕ್ತಿಗಳು ನಿಮ್ಮ ಇಡೀ ಮನೆಯನ್ನ ಆವರಿಸುತ್ತವೆ. ಮನೇಲಿ ದರ ಸಂಪತ್ತಿನಲ್ಲಿ ವೃದ್ಧಿಯಾಗಬೇಕೆಂದ್ರೆ ಒಂದು ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ಹಾಕಿ ಅದರಲ್ಲಿ ಮೂರರಿಂದ ನಾಲ್ಕೈದು ಲವಂಗಗಳನ್ನು ಹಾಕಿರಿ. ಇದನ್ನ ಉತ್ತರ ದಿಕ್ಕಿನಲ್ಲಿಡಬೇಕು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಹಣಕಾಸಿನಲ್ಲಿ ವೃದ್ಧೆಯನ್ನ ಕಾಣ್ತೀರಾ ಅಂದ್ರೆ ನಿಮ್ಮ ಕುಂಡಲಿಯಲ್ಲಿ ಚಂದ್ರ ಗ್ರಹ ದುರ್ಬಲವಾಗಿದ್ದರೆ.

ನೀವು ಸಮುದ್ರ ಅಥವಾ ಸಾಮಾನ್ಯವಾದ ಉತ್ಪನ್ನ ಅಡುಗೆಯಲ್ಲಿ ಬಳಸಬಾರದು. ಇದರ ಬದಲಿಗೆ ನೀವು ಕಲ್ಲಪ್ಪನ ಬಳಸಿ. ಇದರಿಂದ ರಕ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸಹ ದೂರವಾಗುತ್ತವೆ. ನಾನು ಮಾಡಿರುವಂತಹ ನೀರಿನಲ್ಲಿ ಒಂದು ಚಿಟಿಕೆಯಷ್ಟು ಉಪ್ಪನ್ನು ಹಾಕಿ ಸ್ನಾನ ಮಾಡಿದ್ರೆ ಚರ್ಮದಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ನಾಶ ಆಗುತ್ತವೆ. ಕೆಟ್ಟ ದೃಷ್ಟಿಗಳು ಇದ್ದರು ಇಡುತ್ತವೆ. ಇಲ್ಲಿ ಯಾರು ಯಾವ ವ್ಯಕ್ತಿಯ ದೃಷ್ಟಿಯಿಂದ ಗೀತಾ ಇರ್ತಾರೆ. ದೃಷ್ಟಿ ತೆಗೆಯವಂತ ವ್ಯಕ್ತಿಗಳು ಧಾರ್ಮಿಕ ಪ್ರವೃತ್ತಿಯನ್ನು ಹೊಂದಿರಬೇಕು ಅಥವಾ ನಿಮ್ಮ ಮನೆಯ ಹಿರಿಯರಿಂದ ಈ ಕಾರ್ಯವನ್ನ ನೀವೂ ಮಾಡಿಸಬಹುದು.

ಇದರಿಂದ ಅಧಿಕ ಲಾಭಗಳು ಸಿಗುತ್ತವೆ. ಅಂದರೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಆಗ್ತಿದ್ರೆ ಗಾಜಿನ ಬಟ್ಟಲಲ್ಲಿ ಉಪ್ಪನ್ನ ಹಾಕಿ ಗಂಡ ಹೆಂಡತಿಯ ರೂಮ್ ನಲ್ಲಿ ಇಡಬೇಕು. ಇದಲ್ಲದೆ ನೀವು ಕಲ್ಲುಪ್ಪಿನ ಒಂದುಣ್ಣ ಬೆಡ್‌ರೂಮ್‌ನಲ್ಲಿ ಇಡಬಹುದು. ಇದರಿಂದಲೂ ನಕಾರಾತ್ಮಕ ಶಕ್ತಿ ದೂರ ಆಗುತ್ತವೆ. ಈ ತಾಣ ಒಂದು ತಿಂಗಳ ನಂತರ ಬದಲಾಯಿಸಿರಿ ಯಾರಿಗೆಲ್ಲ ವ್ಯಾಪಾರದಲ್ಲಿ ನಷ್ಟ ಆಗ್ತಾ ಇರುತ್ತದೆಯೋ ಅಂಥವರು ರುಬ್ಬಿಕೊಂಡಿರುವಂತಹ ಉಪ್ಪನ್ನು ತೆಗೆದುಕೊಂಡು ನಿಮ್ಮ ತಲೆ ಮೇಲಿಂದ ಮೂರು ಬಾರಿ ತಿರುಗಿಸಬೇಕು. ನಂತರ ಮನೆಯ ಮುಖ್ಯ ದ್ವಾರದಿಂದ ಆಚೆ ಅದನ್ನು ಎಸೆದು ಬಿಡಿ.

ಈ ರೀತಿ ನಿರಂತರವಾಗಿ 3 ದಿನ ಮಾಡಿದರೆ ನಿಮ್ಮ ಸಮಸ್ಯೆ ಅಂತ್ಯ ಆಗುತ್ತದೆ. ಒಂದು ವೇಳೆ ನಿಮಗೆ ನಿದ್ರೆ ಬರ್ತಾ ಇಲ್ಲ ಅಂದ್ರೆ ಇಡೀ ರಾತ್ರಿ ಚಿಂತೆಗಳಿಂದ ನೀವು ಬಳಲುತ್ತಿದ್ದರೆ ನೀರಿನಲ್ಲಿ ಉಪ್ಪನ್ನ ಸೇರಿಸಿ ನೀವು ಕೈ ಕಾಲು ಮುಖವನ್ನ ತೊಳೆದುಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಪಡೆದುಕೊಂಡು ನಾಶ ಮಾಡುತ್ತದೆ. ನಿಮಗೆ ರಿಲ್ಯಾಕ್ಸ್ ಅನುಭವ ಆಗುತ್ತದೆ. ನಿದ್ರೆ ಕೂಡ ಚೆನ್ನಾಗಿ ಬರುತ್ತದೆ. ಇಲ್ಲಿ ಯಾವುದೇ ಪ್ರಕಾರದ ನಕಾರಾತ್ಮಕ ವಿಚಾರಗಳು ನಿಮಗೆ ತೊಂದರೆ ಕೊಡುವುದಿಲ್ಲ. ಅಂದರೆ ಸಾಲದ ಸಮಸ್ಯೆಗಳು ನಿಮಗೆ ಕಾಡ್ತಾ ಇದ್ರ ಪ್ರತಿ ರವಿವಾರ ಉಪ್ಪಿನ ನೀರಿನಿಂದ ನೆಲವನ್ನು ಆವರಿಸಿ ಇದಕ್ಕಾಗಿ ನೆಲ ವರೆಸುವಂತಹ ನೀರಿನಲ್ಲಿ ಎರಡು ಚಮಚಷ್ಟು ಸಮುದ್ರದ ಉಪ್ಪನ್ನ ಹಾಕಿರಿ. ಇದರಿಂದ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ. ನೋಡು ನೋಡುತ್ತಿದ್ದಂತೆ ಸಾಲದ ಸಮಸ್ಯೆ ಕೂಡ ದೂರಾಗುತ್ತದೆ ಅಂದ್ರೆ ಕಾರಣವಿಲ್ಲತೆ ಧನ ಸಂಪತ್ತಿನ ನಾಶ ಆಗ್ತಾ ಇದ್ರೆ ನಿರಂತರವಾಗಿ ಹಣಕಾಸಿನ ಸಮಸ್ಯೆ ಕಾಡ್ತಾ ಇದ್ರೆ ಗಾಜಿನ ಗ್ಲಾಸ್ ನಲ್ಲಿ ನೀರನ್ನು ತುಂಬಿ ಅದರಲ್ಲಿ ಒಂದು ಚಮಚೆಯಷ್ಟು ಸಮುದ್ರದ ಉಪ್ಪನ್ನ ಹಾಕಿರಿ. ಈ ಗ್ಲಾಸ್‌ನ ಮನೆಯ ದಕ್ಷಿಣ ಪಶ್ಚಿಮ ದಿಕ್ಕಿನಲ್ಲಿ ಇಟ್ಟುಬಿಡಿ ಅಂದರೆ ನೈರುತ್ಯ ದಿಕ್ಕಿನಲ್ಲಿಡಬೇಕು.

ಇದರಿಂದ ನಿಮ್ಮ ಸಮಸ್ಯೆಗಳೆಲ್ಲ ದೂರವಾಗುತ್ತವೆ. ವಾರದಲ್ಲಿ ಒಮ್ಮೆ ಈ ನೀರನ್ನು ಬದಲಾಯಿಸುತ್ತಾ ಇರಬೇಕು ಅಂದ್ರೆ ಯಾರಿಗಾದ್ರೂ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಮೃತ್ಯುವಿನ ಭಯ ಕಾಡ್ತಾ ಇದ್ರೆ ಇಲ್ಲಿ ಗಾಜಿನ ಬಟ್ಟಲಲ್ಲಿ ಉತ್ಪನ್ನ ತುಂಬಿ ಮನೆಯ ಒಂದು ಯಾವ ಸ್ಥಾನದಲ್ಲಿ ಹದಿನೈದಬೇಕಂದ್ರೆ ಅಲ್ಲಿ ಯಾವುದೇ ವ್ಯಕ್ತಿಯ ದೃಷ್ಟಿ ಬೀಳಬಾರದು. ಇದರಿಂದ ನಿಮ್ಮ ಭಯ ನಷ್ಟಾಗುತ್ತದೆ ಉದ್ದೇಶ.

Related Post

Leave a Comment