ನೀವು ಮೇಷ ರಾಶಿಯವರಾಗಿದ್ದರೆ ಈ 22 ವಿಷಯ ನಿಮಗೆ ಗೊತ್ತಿರಬೇಕು!

Written by Anand raj

Published on:

1)ಮೇಷ ರಾಶಿ ಗಂಡು ರಾಶಿಯಾಗಿದೆ.2)ಮೇಷ ರಾಶಿಗೆ ಅಧಿಪತಿ ಕುಜ ಗ್ರಹ.3 )ಮೇಷ ರಾಶಿಗೆ ಸೂರ್ಯ ಉಚ್ಚ ಸ್ಥಾನ ನಾಗುತ್ತಾನೆ.ಅಂದರೆ ಮೇಷ ರಾಶಿಯಲ್ಲಿ ಸೂರ್ಯನಿದ್ದರೆ ಸೂರ್ಯ ಮೇಷ ರಾಶಿಗೆ ಉಚ್ಚ ನಾಗುತ್ತಾನೆ.4)ಮೇಷ ರಾಶಿಗೆ ಶನಿ ನೀಚನಾಗುತ್ತಾನೆ.5)ಮೇಷ ರಾಶಿಗೆ ಗುರು ಗ್ರಹವು ಮಿತ್ರ ಗ್ರಹವಾಗಿದೆ.6)ಮೇಷ ರಾಶಿಗೆ ರಾಹು ಗ್ರಹವು ಶತ್ರು ಗ್ರಹವಾಗಿದೆ.ಈ ರಾಶಿಯವರು 4,13,22,31 ದಿನಾಂಕದಂದು ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.ಮೇಷ ರಾಶಿಯವರಿಗೆ ಬೂದಿ ಬಣ್ಣ ಆಗಿ ಬರುವುದಿಲ್ಲ.7)ಮೇಷ ರಾಶಿಯವರಿಗೆ ಪೂರ್ವ ದಿಕ್ಕು ಶ್ರೇಷ್ಠವಾಗಿರುತ್ತದೆ.8)ಮೇಷ ರಾಶಿಯವರದು ಚರ ಸ್ವಭಾವವಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

9)ಶರೀರದ ತಲೆ ಮತ್ತು ಮೆದುಳು ಮೇಷ ರಾಶಿಯ ಶರೀರದ ಸ್ಥಾನ.10)ಮೇಷ ರಾಶಿಯವರಿಗೆ ಹವಳ ಆಗಿ ಬರುತ್ತದೆ.11)ಮೇಷ ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿ ಆರಾಧ್ಯ ದೈವವಾಗಿದೆ.12)ಮೇಷ ರಾಶಿಯವರಿಗೆ ಇಷ್ಟವಾದ ಸ್ಥಳ ಬೆಟ್ಟ ,ಗುಡ್ಡ ಮತ್ತು ಸುರಂಗ.13)ಮೇಷ ರಾಶಿಯವರ ಮೂಲತ್ರಿಕೋಣ ಗ್ರಹ ಕುಜ ಗ್ರಹ.14 )ಮೇಷ ರಾಶಿಯವರಿಗೆ ಕೆಂಪು ಬಣ್ಣ ಆಗಿಬರುತ್ತದೆ.15)ಮೇಷ ರಾಶಿಯವರಿಗೆ ಅಶ್ವಿನಿ ನಕ್ಷತ್ರದ 4 ಪಾದಗಳು ,ಭರಣಿ ನಕ್ಷತ್ರದ 4 ಪಾದಗಳು ,ಕೃತ್ತಿಕಾ ನಕ್ಷತ್ರದ 1 ಪಾದ ಸೇರಿ ಒಟ್ಟು 9 ಪಾದಗಳಿವೆ .16)ಮೇಷ ರಾಶಿಯ ಗ್ರಹ ಸಂಖ್ಯೆ 9.17)ಮೇಷ ರಾಶಿಯವರ ವಾತಾವರಣ ಉಷ್ಣದಿಂದ ಕೂಡಿರುತ್ತದೆ.18)ಮೇಷ ರಾಶಿಯವರಿಗೆ ಅನಾರೋಗ್ಯಕ್ಕೆ ತುತ್ತಾಗಬಹುದಾದ ಶರೀರದ ಭಾಗಗಳು ಎಂದರೆ ತಲೆ , ಮೆದುಳು ,ಮೂಳೆ .

19)ಮೇಷ ರಾಶಿಯವರಿಗೆ ಧೈರ್ಯ ,ಕೋಪ ಹಾಗೂ ಅಹಂಕಾರ ಜಾಸ್ತಿ ಯಾಗಿದೆ.ನ್ಯಾಯ ನೀತಿ ಧರ್ಮದಲ್ಲಿ ಮುಂದಾಳು.20)ಮೇಷ ರಾಶಿಯವರಿಗೆ ಹುಳಿ ಮತ್ತು ಖಾರ ತುಂಬಾ ಇಷ್ಟಪಡುವ ರುಚಿ.21)ಮೇಷ ರಾಶಿ ಅಗ್ನಿ ತತ್ವದ್ದಾಗಿದೆ.22)ಮೇಷ ರಾಶಿಯವರಿಗೆ ಸೈನಿಕ ಹುದ್ದೆ ,ಪೊಲೀಸ್ ಹುದ್ದೆ ,ಇಂಡಸ್ಟ್ರಿಯಲ್ ಹುದ್ದೆ ,ಕೋರ್ಟು ಕಚೇರಿಯ ಹುದ್ದೆ,ರಾಜಕೀಯದ ಕ್ಷೇತ್ರಗಳಿಗೂ ಹೋಗಬಹುದು ,ರೈತರು ಆಗಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment