ಈ ಅಕ್ಟೋಬರ್ ತಿಂಗಳಲ್ಲಿ 05 ರಾಶಿಯವರಿಗೆ ಶನಿ ದೇವರ ಕೃಪೆ! ಕೋಟ್ಯಾಧಿಪತಿ ಯೋಗ ಶುರು

Written by Anand raj

Published on:

ಅಕ್ಟೋಬರ್ ತಿಂಗಳಿನಲ್ಲಿ ಶನಿದೇವರ ಕೃಪೆ ಶನಿದೇವನ ಆಶೀರ್ವಾದ ಈ ಐದು ರಾಶಿಯವರ ಮೇಲೆ ಬೀಳಲಿದೆ. ಈ ತಿಂಗಳಲ್ಲಿ ಶನಿಯು ಅಸ್ಥಿರವಾಗಿ ಇರುತ್ತದೆ. ಶನಿದೇವ ತನ್ನದೇ ಮಕರ ರಾಶಿಯಲ್ಲಿ ನಡಿಯುತ್ತಾನೆ ಎಂದು ಪಂಡಿತೋತ್ತಮರು ಹೇಳುತ್ತಾರೆ. ಈ ಒಂದು ಕಾರಣದಿಂದ ಈ ರಾಶಿಯವರಿಗೆ ಶುಭ ಫಲಿತಾಂಶವನ್ನು ಕಾಣಲಿದ್ದಾರೆ. ಶನಿದೇವರ ಕೃಪೆ ಈ ತಿಂಗಳು ಇರಲಿದೆ. ಶನಿ ದೇವರ ಕೃಪೆ ಅಕ್ಟೋಬರ್ ತಿಂಗಳಲ್ಲಿ ಯಾವ ರಾಶಿಗೆ ಇದೆ ಎಂದು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶನಿದೇವನ ಅಶುಭ ಪರಿಣಾಮದ ಬಗ್ಗೆ ಎಲ್ಲರು ಕೂಡ ಭಯಪಡುತ್ತಾರೆ. ಶನಿದೇವ ಅಶುಭನಾಗಿದ್ದಾಗ ಒಬ್ಬ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು, ಕಷ್ಟಗಳನ್ನು ನೋಡಬೇಕಾಗುತ್ತದೆ. ಆ ಸಮಯದಲ್ಲಿ ಶನಿದೇವನು ಮಾಡಿರುವಂತಹ ಪ್ರತಿಯೊಂದು ಪಾಪಕ್ಕೂ ಲೆಕ್ಕ ಹಾಕಿ ಫಲಿತಾಂಶಗಳನ್ನು ನೀಡುತ್ತಾನೆ. ಶನಿದೇವ ಕೇವಲ ಎಲ್ಲರಿಗೂ ಶಿಕ್ಷೆಯನ್ನು ನೀಡುತ್ತಾನೆ ಎಂದು ಅರ್ಥವಲ್ಲ. ಶನಿದೇವನು ನಿಮ್ಮ ರಾಶಿಗೆ ಮಂಗಳಕರ ನಾಗಿದ್ದಾಗ ಒಳ್ಳೆಯ ಫಲಿತಾಂಶಗಳನ್ನು ಕೂಡ ನೀಡುತ್ತಾನೆ. ಅದನ್ನು ಶನಿ ಕೃಪೆಯೆಂದು ಕೂಡ ಬಣ್ಣಿಸುತ್ತಾರೆ.

ಈ ಸೆಪ್ಟೆಂಬರ್ ಮುಗಿದ ನಂತರ ಅಕ್ಟೋಬರ್ ತಿಂಗಳಿನಲ್ಲಿ ಇಂದಿನಿಂದಲೇ ಕೆಲವೊಂದು ರಾಶಿಚಕ್ರದಲ್ಲಿ ಗುರುವಾರದಿಂದ ಸಾಕಷ್ಟು ಬದಲಾವಣೆ ಆಗುತ್ತಿದೆ. ರಾಶಿಗಳು ಯಾವುದೆಂದು ನೋಡುವುದಾದರೆ ಮೇಷ ರಾಶಿ , ಮಿಥುನ ರಾಶಿ, ತುಲಾ ರಾಶಿ, ಧನಸ್ಸು ರಾಶಿ ಮತ್ತು ಮಕರ ರಾಶಿ, ಕುಂಭ ರಾಶಿ. ಈ ರಾಶಿಯವರ ಜೀವನದಲ್ಲಿ ಈ ತಿಂಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಲಿದ್ದಾರೆ ಮತ್ತು ಶನಿದೇವನ ಕೃಪೆ ಸದಾಕಾಲ ಇರಲಿದೆ.

ಅಕ್ಟೋಬರ್ ತಿಂಗಳು ಒಳ್ಳೆಯ ತಿಂಗಳಾಗಿದ್ದು ಎಲ್ಲಾ ಸಮಯವು ಕೂಡ ಅತ್ಯುತ್ತಮವಾಗಿದೆ. ಶನಿಯು ಪತದಲ್ಲಿ ಬಂದ ನಂತರ ಇಷ್ಟು ದಿನ ನಿಮ್ಮ ವೃತ್ತಿ ಜೀವನದಲ್ಲಿ ಕಾಡುತ್ತಿರುವ ಏರುಇಳಿತಗಳು ಕಡಿಮೆಯಾಗಲಿದೆ. ಹೊಸ ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ. ಇದರ ಜೊತೆಗೆ ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಬೇಕು ಮತ್ತು ಹೊಸ ಬಿಸಿನೆಸ್ ಮಾಡಬೇಕು ಎಂದು ಬಯಸಿದ್ದಾರೆ ತುಂಬಾ ಒಳ್ಳೆಯ ದಿನ ಮತ್ತು ಶುಭ ಸಮಯವಾಗಿದೆ.

ಕುಟುಂಬ ಸದಸ್ಯರಲ್ಲಿ ನಿಮ್ಮ ಗೌರವು ಕೂಡ ಈ ಬಾರಿ ಹೆಚ್ಚಾಗುತ್ತದೆ. ಅದೃಷ್ಟದ ದಿನವನ್ನು ನೀವು ಕಾಣುತ್ತೀರಾ. ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಈಡೇರಲಿವೆ. ಇಂದಿನಿಂದಲೇ ಈ ರಾಶಿಯವರ ಜೀವನದಲ್ಲಿ ಶನಿಯು ಚಲಿಸುತ್ತಿದ್ದನೆ. ಆದ್ದರಿಂದ ಈ ಸಮಯವು ಈ ರಾಶಿಯವರಿಗೆ ತುಂಬಾ ಒಳ್ಳೆಯ ಸಮಯ ಎಂದು ಸಾಬೀತಾಗಿದೆ. ಈ ರಾಶಿಚಕ್ರದ ಜನರು ಸಂಪತ್ತನ್ನು ಚೆನ್ನಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ಆರೋಗ್ಯವೂ ಕೂಡ ಸುಧಾರಿಸುತ್ತದೆ.ನಿಮ್ಮ ಗುರಿಯನ್ನು ತಲುಪುವುದಕ್ಕೆ ಶನಿದೇವನ ಆಶೀರ್ವಾದ ಸದಾಕಾಲ ಇದ್ದೇ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment