ಇಂದು ಮಾರ್ಚ್ 8 ಮಹಾಶಿವರಾತ್ರಿ ಮುಗಿದ ಮದ್ಯರಾತ್ರಿಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ವಿಪರೀತ ರಾಜಯೋಗ ಸೋಲೇ ಇಲ್ಲ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಮಾರ್ಚ್ ಎಂಟನೇ ತಾರೀಖು ಶುಭಕರ ಶುಕ್ರವಾರ ಇಂದು ಮಹಾಶಿವರಾತ್ರಿ ಹಬ್ಬ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಮಹಾಶಿವನ ಸಂಪೂರ್ಣವಾದ ಆಶೀರ್ವಾದ ಬರುತ್ತಿದೆ. ಹಾಗಾಗಿ ಈ ರಾಶಿಯವರು ಅದೃಷ್ಟವನ್ನು ಪಡೆದುಕೊಂಡು ಉತ್ತಮವಾದ ನೆಮ್ಮದಿಯುತವಾದ ಜೀವನವನ್ನ ಈ ವರ್ಷವೀಡಿ ಅನುಭವಿಸುತ್ತಾರೆ ಎಂದು ಹೇಳಬಹುದು.

ಇನ್ನು ಮುಂದಿನ ಮುನ್ನೂರ 75 ವರ್ಷಗಳು ಕೂಡ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ. ಮಹಾಶಿವನ ಸಂಪೂರ್ಣವಾದ ಕೃಪಕಟಾಕ್ಷದಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಬಂಗಾರಮಯವಾಗುತ್ತದೆ. ಇವರು ಮಾಡುವ ಯಾವುದೇ ಕೆಲಸದಲ್ಲೂ ಕೂಡ ಅಡೆತಡೆಯನ್ನುದು ಬರುವುದಿಲ್ಲ.ಎಲ್ಲ ರೀತಿಯ ಕಷ್ಟಗಳು ಕೂಡ ಮಂಜಿನಂತೆ ಕರಗಿ ಹೋಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಈ ಒಂದು ಮಹಾಶಿವರಾತ್ರಿ ಹಬ್ಬದ ನಂತರ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರು ಹಲವಾರು ದಿನಗಳಿಂದ ಕುಟುಂಬದಲ್ಲಿ ಅನುಭವಿಸುತ್ತಿರುವ ಅಂತಹ ಕಷ್ಟಗಳು ದೂರವಾಗುತ್ತದೆ. ಇವರ ಮನಸ್ಸು ಎಷ್ಟು ಸ್ವಚ್ಛವಾಗಿರುತ್ತದೆದು ಅಷ್ಟೇ.ಇವರ ಜೀವನ ಕೂಡ ಸಮೃದ್ಧಕರವಾಗಿರುತ್ತದೆ. ನೀವು 1 ದಿನ ಬೇಗನೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ದೇವರ ಪೂಜೆಯನ್ನು ಸಲ್ಲಿಸುವುದರಿಂದ ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸುವುದರಿಂದ ನಿಮ್ಮ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ ಎಂದು ಹೇಳಬಹುದು. ಇದರ ಜೊತೆಗೆ ನೀವು ಮನೆಯಲ್ಲಿ ಕುಳಿತುಕೊಂಡು ದೇವರ ಆಶೀರ್ವಾದವನ್ನ ಸಂಪೂರ್ಣವಾಗಿ ಪಡೆದುಕೊಳ್ಳುತ್ತ ಇದ್ದೀರಾ. ಇದರಿಂದ ನಿಮ್ಮ ಕಷ್ಟಗಳು ಕಳೆದು ಹೋಗುತ್ತವೆ.

ಎಲ್ಲ ರೀತಿಯ ಸರ್ವ ಸಮಸ್ಯೆಗಳಿಂದ ಮುಕ್ತಿ ರನ್ನ ಪಡೆದುಕೊಳ್ಳುವ ಸಾಧ್ಯತೆ ಇದೆ ಅಷ್ಟೇ. ಹಳದಿ ಗುರುಬಲ ಕೂಡ ಪ್ರಾಪ್ತಿ ಆಗುತ್ತಿರುವುದರಿಂದ ಈ ಒಂದು ಶಿವರಾತ್ರಿ ಹಬ್ಬ ಮುಗಿದ ಕೂಡಲೇ ನಿಮ್ಮ ಜೀವನದಲ್ಲಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ. ಹಲವಾರು ಮೂಲಗಳಿಂದ ನಿಮಗೆ ಹಣದ ಹರಿವು ಹೆಚ್ಚಾಗುತ್ತದೆ.

ಬಂದ ಹಣವನ್ನ ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಿಕೊಳ್ಳುತ್ತೀರ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕುಂಭರಾಶಿ ಮೀನ ರಾಶಿ, ವೃಶ್ಚಿಕ ರಾಶಿ ಧನಸ್ಸು ರಾಶಿ ಕರ್ಕಾಟಕ ರಾಶಿ, ವೃಷಭ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment