9 ಫೆಬ್ರವರಿ ಮೌನಿ ಅಮಾವಾಸ್ಯೆ ದಿನ 1 ಮುಷ್ಠಿ ಉಪ್ಪು ಎಲ್ಲಿ ಎಸೆದುಬಿಡಿ ಎಲ್ಲಾ ದೋಷ ಪರಿಹಾರ ಆಗುತ್ತದೆ!

Written by Anand raj

Published on:

ಮಾಘ ಮಾಸದಲ್ಲಿ ಬರುವ ತಿಥಿಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಮನುಷ್ಯರು ಋಷಿ ಮುನಿಗಳ ರೀತಿ ಮೌನವಾಗಿ ಇದ್ದುಕೊಂಡು ವ್ರತದ ಪಾಲನೆಯನ್ನು ಮಾಡಬೇಕು. ಈ ವರ್ಷ ಈ ಅಮಾವಾಸ್ಯೆ ಶುಕ್ರವಾರದ ದಿನ ಬಂದಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಅಮಾವಾಸ್ಯೆ ಸುಮಾರು 120 ವರ್ಷಗಳ ನಂತರ ಬಂದಿದೆ. ಹಾಗಾಗಿ ಈ ಅಮಾವಾಸ್ಯೆಗೆ ಇನ್ನಷ್ಟು ಮಹತ್ವವಿದೆ.

ಹಿಂದೂಧರ್ಮದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳಾನೇ ಪ್ರಾಮುಖ್ಯತೆಯನ್ನು ಕೊಡುತ್ತೇವೆ.ಈ ಭಾರಿ ಬಂದಿರುವ ಮಗಾ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ.ಹಾಗಾಗಿ ಈ ಮಗಾ ಮಾಸದ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೇ.ಮಾಘ ಮಾಸದ ಸ್ನಾನ ದಾನ ಪೂಜೆ ಮತ್ತು ಪಿತೃಗಳಿಗೆ ತರ್ಪಣ ಬಿಡುವುದು ತುಂಬಾನೇ ವಿಶೇಷವಾಗಿದೇ ಈ ಅಮಾವಾಸ್ಯೆ ದಿನ.

ಈ ಮೌನಿ ಅಮಾವಾಸ್ಯೆಯಲ್ಲಿ ಗಂಗ ಸ್ನಾನಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಮೌನಿ ಅಮಾವಾಸ್ಯೆಯಲ್ಲಿ ಮೌನವಾಗಿ ಇದು ಉಪವಾಸವನ್ನು ಆಚರಣೆ ಮಾಡುತ್ತಾರೆ.ಈ ಮೌನಿ ಅಮಾವಾಸ್ಯೆಯಲ್ಲಿ ಉಪವಾಸದ ಜೊತೆ ಭಗವಂತನ ಧ್ಯಾನ ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿಷ್ಣುವಿನ ಆರಾಧನೆ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ.ಅಮಾವಾಸ್ಯೆ ದಿನ ಎರಡು ತುಪ್ಪದ ದೀಪವನ್ನು ಹಚ್ಚಿ ವಿಷ್ಣು ಸಹಸ್ರನಾಮ ಹೇಳಿಕೊಳ್ಳುವುದು. ಹಣದ ಸಮಸ್ಸೆ ಇರುವವರು ಅಮಾವಾಸ್ಯೆ ದಿನ ಲಕ್ಷ್ಮಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ ವಿಶೇಷವಾಗಿ ಲಕ್ಷ್ಮಿ ಅಷ್ಟೊತ್ತರ ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಸೆಯನ್ನು ಬಗೆಹರಿಸಿಕೊಳ್ಳಬಹುದು.ಇದನ್ನು ಶುಕ್ರವಾರ ಸಂಜೆ ಸೂರ್ಯಸ್ತದ ನಂತರ ಲಕ್ಷ್ಮಿಯಾ ಪೂಜೆಯನ್ನು ಮಾಡಿಕೊಂಡರೆ ತುಂಬಾನೇ ಒಳ್ಳೆಯದು.

ಈ ಅಮಾವಾಸ್ಯೆ ಫೆಬ್ರವರಿ 9ನೆ ತಾರೀಕು ಶುಕ್ರವಾರ ಬೆಳಗ್ಗೆ 8:03 ನಿಮಿಷಕ್ಕೆ ಪ್ರಾರಂಭವಾದರೆ ಶನಿವಾರ 10ನೇ ತಾರೀಕು ಬೆಳಗ್ಗೆ 4:20 ನಿಮಿಷಕ್ಕೆ ಮುಗಿಯುತ್ತದೇ.ಹಾಗಾಗಿ ಶುಕ್ರವಾರ ಬೆಳಗ್ಗೆ ನೀವು ಕಳಶವನ್ನು ಬದಲಿಸಿ ಕಳಶಕ್ಕೆ ಪರಿಶುದ್ಧವಾದ ನೀರನ್ನು ಹಾಕಿ ಹೊಸದಾಗಿ ಕಾಯಿ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ.ವಿಶೇಷವಾಗಿ ಲಕ್ಷ್ಮಿ ಮತ್ತು ವಿಷ್ಣು ಪೂಜೆ ಮಾಡುವುದಾದರೆ ಶುಕ್ರವಾರ ಸಂಜೆ ಎರಡು ತುಪ್ಪದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಿಕೊಳ್ಳಬಹುದು.ಇನ್ನು ಶುಕ್ರವಾರ ಬೆಳಗ್ಗೆ ಅಮಾವಾಸ್ಯೆ ಪೂಜೆ ಮಾಡುವಾಗ ಈ ಪೂಜೆಯನ್ನು ಮಾಡಬಹುದು.

ತುಂಬಾ ಜನರಿಗೆ ಪಿತೃ ದೋಷ ಇರುತ್ತದೆ.ಪಿತೃ ದೋಷ ಇರುವ ಮನೆಯಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಕ್ಕೆ ಹೋದರು ಸಹ ಅಡೆತಡೆಗಳು ಆಗುತ್ತಿರುತ್ತದೆ.ಕುಟುಂಬದಲ್ಲಿ ಸಂತೋಷ ಅಷ್ಟಾಗಿ ಇರುವುದಿಲ್ಲ.ಶಾಂತಿಯ ಕೊರತೆ ಎದ್ದು ಕಾಣಿಸುತ್ತದೆ.ಈ ಎಲ್ಲಾ ಸಮಸ್ಸೆಗೆ ಮಂಗಳವಾರ ಬೆಳಗ್ಗೆ ಮೌನಿ ಅಮಾವಾಸ್ಯೆಯಂದು ಸೂರ್ಯೋದಾಯಕ್ಕೂ ಮುಂಚೆ ಸ್ನಾನವನ್ನು ಮಾಡಿಕೊಂಡು ಅಮಾವಾಸ್ಯೆ ದಿನ ಕಳಶ ತೆಗೆದುಕೊಂಡು ಅದಕ್ಕೆ ಕಪ್ಪು ಎಳ್ಳು ನೀರಿನೊಂದಿಗೆ ಹಾಕಬೇಕು. ನಂತರ ಪಿತೃಗಳಿಗೆ ತರ್ಪಣ ಬಿಡುವುದರಿಂದ ಸ್ವರ್ಗ ಪ್ರಾಪ್ತಿ ಆಗುತ್ತದೆ ಮತ್ತು ಪಿತೃ ದೋಷ ಕೂಡ ನಿವಾರಣೆ ಮಾಡಿಕೊಳ್ಳಬಹುದು.ಈ ದಿನ ಎಳ್ಳು ಎಣ್ಣೆ ಮತ್ತು ಎಳ್ಳು ಉಂಡೆ ದಾನ ಮಾಡಿದರೆ ಒಳ್ಳೆಯದು.ಈ ರೀತಿ ಮಾಡಿದರೆ ಪಿತೃ ದೋಷ ನಿವಾರಣೆ ಮಾಡಿಕೊಳ್ಳಬಹುದು.ಈ ಮೌನಿ ಅಮಾವಾಸ್ಯೆಯಂದು ಗಾಯತ್ರಿ ಮಂತ್ರ ಜಪ ಮಾಡುವುದರಿಂದ ಜಾತಕದಲ್ಲಿ ಸೂರ್ಯ ಬಲ ಹೆಚ್ಚಾಗಿ ಹೋಗುತ್ತದೆ.

ಇನ್ನು ಧನ ಆಕರ್ಷಣೆ ಆಗಬೇಕು ಎಂದರೆ ಒಂದು ಗ್ಲಾಸ್ ನೀರಿಗೆ ಉಪ್ಪು ಹಾಕಿ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಅದರ ಹಿಂದೆ ಕೆಂಪು ಬಣ್ಣದ ಲೈಟ್ ಹಾಕಿ. ಇದರಿಂದ ಧನ ಸಂಪತ್ತಿನ ಪ್ರಭಾವ ಹೆಚ್ಚಾಗುತ್ತದೆ. ಖರ್ಚಿಗಿಂತ ಆದಾಯ ಹೆಚ್ಚಾಗುತ್ತದೆ. ನೀರು ಒಣಗಿದ ನಂತರ ಮತ್ತೆ ನೀರು ಉಪ್ಪು ಹಾಕಿ ಇಡಬೇಕು.

ಮಕ್ಕಳಿಗೆ ದೃಷ್ಟಿ ಅದರೆ ಚಿಟಿಕೆ ಉಪ್ಪು ತೆಗೆದು 7 ಬಾರಿ ಮೇಲಿಂದ ದೃಷ್ಟಿ ತೆಗೆಯಿರಿ. ಇದನ್ನು ನೆಲ್ಲಿ ಅಥವಾ ಹರಿಯುವ ನೀರಿಗೆ ಹಾಕಿದರೆ ಕೆಟ್ಟ ದೃಷ್ಟಿ ನಾಶ ಆಗುತ್ತದೆ.

ಇನ್ನು ನಿಮ್ಮ ಮೇಲೆ ಯಾರಾದರೂ ಕೆಟ್ಟು ದೃಷ್ಟಿ ಹಾಕಿದರೆ ಅನಿಸಿದರೆ ಒಂದು ಮುಷ್ಠಿ ಕಲ್ಲು ಉಪ್ಪು ತೆಗೆದುಕೊಂಡು ನಿಮ್ಮ ತಲೆಯಿಂದ 3 ಬಾರಿ ದೃಷ್ಟಿ ತೆಗೆದು ಮನೆಯ ಆಚೆಗೆ ಬಿಸಾಡಿ. ಈ ರೀತಿ 3 ದಿನ ಮಾಡಿದರೆ ದೋಷ ನಾಶ ಆಗುತ್ತದೆ.

ಉಪ್ಪನ್ನು ಯಾವುದೇ ಕಾರಣಕ್ಕೂ ಗ್ಲಾಸ್ ನಲ್ಲಿ ಇಡಬೇಕು. ಇಲ್ಲವಾದರೆ ರಾಹುಕೇತು ಸಮಸ್ಸೆ ಶುರುವಾಗುತ್ತದೆ. ಇನ್ನು ಒಂದು ಗ್ಲಾಸ್ ನಲ್ಲಿ ಉಪ್ಪು ಮತ್ತು 4 ಲವಂಗ ಹಾಕಿ ಉತ್ತರ ದಿಕ್ಕಿಗೆ ಇಟ್ಟರೆ ಧನ ಸಂಪತ್ತಿನ ಲಾಭ ಆಗುತ್ತದೆ.

Related Post

Leave a Comment