ನೆನ್ನೆ ಭಯಂಕರ ಅಮವಾಸೆ ಮುಗಿದಿದೆ ಇಂದು ಅಕ್ಟೊಬರ್ 15 ಭಯಂಕರ ಭಾನುವಾರ 8 ರಾಶಿಯವರಿಗೆ ಬಾರಿ ಅದೃಷ್ಟ ಭರ್ಜರಿ ಧನಲಾಭ

Written by Anand raj

Published on:

ನಿನ್ನೆ ಅಷ್ಟೇ ಭಯಂಕರ ವಾದಂತಹ ಮಹಾಲಯ, ಅಮವಾಸೆ ಹಾಗು ಸೂರ್ಯಗ್ರಹಣ ಮುಗಿದಿದೆ. ಇಂದು ಅಕ್ಟೋಬರ್ ಹದಿನೈದ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಭಾನುವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ ಸೂರ್ಯ ದೇವನ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ. ಹಾಗಾಗಿ ಈ ರಾಶಿಯವರು ಆರೋಗ್ಯದ ವಿಚಾರ ದಲ್ಲಿ ಬಹಳಷ್ಟು ಲಾಭ ವನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ರಾಶಿಯವರು ಮುಂದಿನ ದಿನಗಳಲ್ಲಿ ಕೋಟ್ಯಾಧಿಪತಿ ಗಳಾಗಲಿದ್ದಾರೆ.ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರು ಇನ್ನು ಮುಂದೆ ಬರುವಂತಹ ದಿನಗಳಲ್ಲಿ ಬಹಳಷ್ಟು ಅದೃಷ್ಟ ಹಾಗೂ ಲಾಭದಾಯಕ ದಿನ ವನ್ನು ಕಂಡುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳು ದೂರ ವಾಗುತ್ತದೆ. ಸೂರ್ಯ ದೇವನ ಕೃಪಾಕಟಾಕ್ಷ ಇರುವುದರಿಂದ ಇವರ ಮನೆಯಲ್ಲಿ ಇರುವಂತಹ ನಕಾರಾತ್ಮಕ ತೊಂದರೆಗಳಿಂದ ಹೊರ ಗೆ ಬರ ಲಿದ್ದಾರೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಅವರೊಂದಿಗೆ ಹೆಚ್ಚು ಸಮಯ ವನ್ನು ಕಳೆಯುವುದರಿಂದ ನಿಮ್ಮ ಮನಸ್ಸಿನಲ್ಲಿ ಇರುವಂತಹ ನೋವು ಗಳು ದೂರ ವಾಗುತ್ತದೆ ಹಾಗು ಈ ರಾಶಿಯವರು ಪಾಲುದಾರಿಕೆ ವ್ಯವಹಾರ ವನ್ನು ಮಾಡುತ್ತಿದ್ದ ರೆ ಅದರ ಲ್ಲೂ ಕೂಡ ಉತ್ತಮವಾದ ಲಾಭ ವನ್ನು ಪಡೆದುಕೊಳ್ಳ ಲಿದ್ದಾರೆ. ಅಷ್ಟೇ ಅಲ್ಲದೆ ಈ ರಾಶಿಯವರು ಇನ್ನು ಮುಂದೆ ಎಲ್ಲ ರೀತಿಯಿಂದಲೂ ಸದೃಢ ವಾದ ಜೀವನ ವನ್ನ ಕಟ್ಟಿ ಕೊಳ್ಳುತ್ತಾರೆ.

ನೆನ್ನೆ ಅಷ್ಟೇ ಭಯಂಕರ ವಾದ, ಮಹಾಲಯ ಅಮವಾಸ್ಯೆ ಮುಗಿದ ನಂತರ ವಿಶಿಷ್ಟವಾದ ಬದಲಾವಣೆಯಿಂದ ಈ ರಾಶಿಯವರ ಜೀವನ ಸಂಪೂರ್ಣ ವಾದ ಬದಲಾವಣೆಯಿಂದ ಕೂಡಿರುತ್ತದೆ ಎಂದು ಹೇಳ ಬಹುದು. ಈ ರಾಶಿಯವರು ಹೊಸದಾದ ಬಿಸಿನೆಸ್ ಪ್ರಾರಂಭಿಸಲು ಅಥವಾ ಆಸ್ತಿ ಖರೀದಿ ಸೂಕ್ತವಾದ ಸಮಯ ಗಳು ಪ್ರಾರಂಭ ವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ರಾಜ ರಂತೆ ಜೀವನ ವನ್ನು ನಡೆಸುವಂತಹ ಆಗರ್ಭ ಶ್ರೀಮಂತಿಕೆ ಯನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ತುಲಾ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಕರ್ಕಟಕ ರಾಶಿ, ಮಕರ ರಾಶಿ ಧನ ಸ್ಸು ರಾಶಿ ರಾಶಿ.
ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಒಂ ಸೂರ್ಯದೇವ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment