ನಿಮ್ಮದು ಧನಸ್ಸು ರಾಶಿನಾ ಹಾಗದರೆ ಈ ನಿಮ್ಮ ಜೀವನ ಹೇಗಿರುತ್ತದೆ ತಿಳಿದುಕೊಳ್ಳಿ

Written by Anand raj

Published on:

ನಿಮ್ಮದು ಧನಸ್ಸು ರಾಶಿನಾ ಹಾಗದರೆ ಈ ನಿಮ್ಮ ಜೀವನ ಹೇಗಿರುತ್ತದೆ ತಿಳಿದುಕೊಳ್ಳಿ

ಧನಸ್ಸು ರಾಶಿಗೆ ಗುರು ಗ್ರಹ ಅಧಪತಿಯಾಗುತ್ತಾನೆ ದ್ವಿಸ್ವಭಾವ ರಾಶಿ ಅಗ್ನಿ ತತ್ವ ಪುರುಷ ರಾಶಿ ಪೂರ್ವ ದಿಕ್ಕಿನ ಅಧಿಪತಿ ಕ್ಷತ್ರಿಯ ರಾಶಿ ತೊಡೆ ಭಾಗ ಈ ರಾಶಿಗೆ ಬುಧ ಶುಕ್ರ ಶತ್ರುಗಳಾದರೆ ರವಿ ಚಂದ್ರ ಕುಜ ಮಿತ್ರರಾಶಿಗಳಾಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ರಾಶಿ ಸ್ವತಂತ್ರಪ್ರಿಯತೆ ಹೆಬ್ಬಯಕೆ ಪರಿಶೋಧಿಸುವ ಪ್ರವೃತ್ತಿ ಇವುಗಳು ಧನಸ್ಸು ರಾಶಿಯಲ್ಲಿ ಹುಟ್ಟುವವನ ವಿಶೇಷ ಗುಣಗಳು ಇದರ ಜೊತೆಗೆ ಕಂಡುಬರುವ ಇತರ ನಿಷ್ಠಾವಂತಿಕೆ ಆಶಾವಾದಿತ್ಯ ಅಚಲವಾದ ಆತ್ಮವಿಶ್ವಾಸ ಮಹತ್ವಾಕಾಂಕ್ಷಂ ಸ್ವಲ್ಪವೂ ಕಾಳಜಿವಹಿಸದ ತಕ್ರಮಾಡುವ ಮತಿಶ್ರದ್ಧೆಯುಳ್ಳ ಪ್ರವೃತ್ತಿ

ಅತಿ ಜಾಗ್ರತೆಯಿಂದ ಎಲ್ಲಾ ವಿಷಯಗಳನ್ನು ಪರಿಶೀಲಿಸುವರು ಗುರು ಈ ಸ್ಥಾನದ ಅಧಿಪತಿಯಾದ ಕಾರಣ ಸಂಪ್ರದಾಯಬದ್ಧರಾಗಿ ಆಚಾರಶೀಲರಾಗಿ ಇರುತ್ತಾರೆ ಜ್ಯೋತಿಷ್ಯಶಾಸ್ತ್ರದಲ್ಲಿ ಆಧ್ಯಾತ್ಮಕದಲ್ಲಿ ಆಸಕ್ತಿ ಮತ್ತು ಪ್ರವೇಶ ಇರುತ್ತದೆ ದೈವಭಕ್ತಿಯಿಂದ ಶಾಂಚಿತ್ತರಾಗಿ ಇರುತ್ತಾರೆ

ಬುದ್ದಿಯಿಂದ ಭಾವಾವೇಶವುಳ್ಳವನೇ ಆಗಿರುತ್ತಾನೆ ತನ್ನ ವಿಮರ್ಶಿತ ವಿಚಾರಗಳ ಬಗೆಗೆ ನಿಷ್ಠುರನಾಗಿರುತ್ತಾರೆ ಆದರೆ ವಿರೋಧ ಎಷ್ಟೇ ಜನ ನಿಂತರೂ ಎದುರಿಸಿ ತನ್ನ ವಿಚಾರ ಯೋಗ್ಯವೆಂದು ಪ್ರಕಟಿಸುತ್ತಾರೆ

ಅಸಂಬದ್ಧ ಕಲ್ಪನೆ ಅಥವಾ ಊಹಿಸುವ ಪ್ರವೃತ್ತಿ ಬಿಡಬೇಕು ಮತ್ತು ಯೋಗಿಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು*ಬ್ರಾಹ್ಮಣ ಸಾಧು ಮತ್ತು ಕುಲಗುರುಗಳ ಸೇವೆ ಮಾಡಬೇಕು*ಹಳದಿ ಹೂವು ಬಿಡುವ ಗಿಡವನ್ನು ಬೆಳೆಸಬೇಕು*ಹಳದಿ ವರ್ಣದ ಕರವಸ್ತ್ರವನ್ನು ಸದಾ ಬಳಿಯಲ್ಲಿ ಇಟ್ಟುಕೊಂಡಿರಬೇಕು*ಪುಷ್ಯರಾಗ ಹರಳನ್ನು ಧರಿಸಿದರೆ ಶುಭಕರ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬೈಲುಕುಪ್ಪೆಯ ಸುವರ್ಣ ಮಂದಿರ

ಬೈಲಕುಪ್ಪೆ ಟಿಬೆಟ್ ನಿರಾಶ್ರಿತರ ಪುನರ್ವಸತಿ ತಾಣ. ಕೊಡುಗು ಜಿಲ್ಲೆಯ ಕುಶಾಲನಗರ ಸಮೀಪದಲ್ಲಿರುವ ಈ ತಾಣ ಮೈಸೂರು ಜಿಲ್ಲೆಯಿಂದ ಪಶ್ಚಿಮಕ್ಕಿದೆ. ಇದು ದಕ್ಷಿಣ ಭಾರತದಲ್ಲಿ ಟಿಬೇಟಿಯನ್ ಬೌದ್ಧ ಪಂಥದ ಕೇಂದ್ರವಾಗಿದೆ. ಬೈಲಕುಪ್ಪೆ ಸುತ್ತಮುತ್ತ ಸುಮಾರು 10 ಸಾವಿರ ಮಂದಿ ಟಿಬೆಟ್ ನಿರಾಶ್ರಿತರಿದ್ದಾರೆ. ಸಣ್ಣ ಬಿಡಾರಗಳು ಅಥವಾ ಕೃಷಿ ವಸತಿಗಳಲ್ಲಿ ಅಕ್ಕಪಕ್ಕದಲ್ಲಿಯೇ ನೆಲೆಸಿದ್ದಾರೆ. ಇಲ್ಲಿ ಹಲವು ಭಿಕ್ಷುಗಳ ವಿರಕ್ತಮಠ ಹಾಗೂ ದೇವಾಲಯಗಳು ಟಿಬೆಟ್ ಬೌದ್ಧ ಸಂಪ್ರದಾಯದಲ್ಲಿವೆ.

ಬಂಗಾರದ ದೇಗುಲದೊಳಗೆ ಕಾಲಿಡುವುದೆಂದರೆ, ಬೇರೆಯೇ ಒಂದು ಕಿನ್ನರ ಲೋಕ ಪ್ರವೇಶಿಸಿದ ಅನುಭವವಾಗುತ್ತದೆ. ದಕ್ಷಿಣ ಭಾರತದ ಸದ್ದುಗದ್ದಲದ ಬದುಕಿನಿಂದ ವಿಮುಕ್ತರಾಗಿ ದೂರ ಬಂದಂತೆ ಭಾಸವಾಗುತ್ತದೆ. 40 ಅಡಿ ಎತ್ತರದ ಮೂರು ಬಂಗಾರದ ಪ್ರತಿಮೆಗಳ ರೂಪದಲ್ಲಿ ಮೈದಳೆದಿರುವ ಪದ್ಮಸಂಭವ, ಬುದ್ಧ ನಮ್ಮನ್ನು ಸ್ವಾಗತಿಸುತ್ತಾರೆ.

ಈ ದೇಗುಲದ ಗೋಡೆಗಳ ಮೇಲೆ ಚಿತ್ತಾಕರ್ಷಕ ವಿನ್ಯಾಸಗಳಿವೆ. ಟಿಬೆಟ್ ಬೌದ್ಧ ಪುರಾಣಗಳಲ್ಲಿ ಇರುವಂತೆ ದೇವತೆಗಳು ಹಾಗೂ ರಾಕ್ಷಸರ ಚಿತ್ರಗಳನ್ನು ಅಲ್ಲಿ ಬಿಡಿಸಲಾಗಿದೆ. ಸ್ವರ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿರುವ ಎತ್ತರದ ಪೀಠಗಳನ್ನು ಪುಷ್ಪಗಳು ಮೊಂಬತ್ತಿ ಹಾಗೂ ಜೋಪಾನದಿಂದ ಅಲಂಕರಿಸಲಾಗಿದೆ. ಬಂಗಾರದ ಪ್ರತಿನಿಧಿಗಳ ನಡುವೆ ಗೂಡು ಕಟ್ಟಿಕೊಂಡಿರುವ ಹಕ್ಕಿಗಳು ಸಂಭ್ರಮದಿಂದ ದೇವಾಲಯದಲ್ಲೆಲ್ಲೂ ಚಿಲಿಪಿಲಿಗುಟ್ಟುತ್ತ, ಹಾರಾಡುತ್ತವೆ. ಸ್ವರ್ಗವೆ ಧರೆಗಿಳಿದಂತೆ ಪ್ರಶಾಂತವಾಗಿದೆ ಮತ್ತು ಭವ್ಯವಾಗಿದೆ.

ಪ್ರವಾಸಿಗರು ಬಂಗಾರದ ದೇಗುಲದ ಜೊತೆಗೆ ಸನ್ಯಾಸಿ ಮಠವನ್ನು ಸಂದರ್ಶಿಸಬಹುದು. ಇಲ್ಲಿ ಸುಮಾರು 5000ಕ್ಕೂ ಹೆಚ್ಚು ಬೌದ್ಧ ಭಿಕ್ಷುಗಳ ಉದ್ದೇಶ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment